ಬಳ್ಳಾರಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ಅಭಯ?

Oct 29, 2018, 4:48 PM IST

ಬಳ್ಳಾರಿ ಚುನಾವಣಾ ಕಣ ರಣಾಂಗಣವಾಗಿದೆ. ಶ್ರೀರಾಮುಲು ಹಾಗೂ ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗತಾಯ ಬಳ್ಳಾರಿಯನ್ನು ಗೆಲ್ಲಲೇಬೇಕೆಂದು ನಾಗಾಸಾಧುಗಳ ಮೊರೆ ಹೋಗಿದ್ದಾರೆ ಡಿಕೆಶಿ. ಬಳ್ಳಾರಿ ಗಣಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ನಾಗಾಸಾಧುಗಳ ಅಭಯ? ನೋಡಿ ಸುವರ್ಣ ಪೋಕಸ್.