ಕರ್ನಾಟಕಕ್ಕೂ ತಟ್ಟುತ್ತಾ ’ಗಜ’ ಗಂಡಾಂತರ?

Nov 17, 2018, 8:14 PM IST

ಗಜ ಆರ್ಭಟಕ್ಕೆ ತಮಿಳುನಾಡಿನ ಜನ ತತ್ತರಿಸಿ ಹೋಗಿದ್ದಾರೆ. ಈಗಾಗಲೇ 32 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಏನಿದು ಗಜ ಚಂಡಮಾರುತ? ಕರ್ನಾಟಕದ ಮೇಲೆ ಏನು ಪ್ರಭಾವ ಬೀರುತ್ತೆ?