ಬಂಗಾರಪ್ಪ ಸಮಾಧಿ ಸ್ಥಳಕ್ಕೆ ಸಿಎಂ ಆಗಮನ

Oct 29, 2018, 2:25 PM IST

ಲೋಕಸಭಾ ಉಪಚುನಾವಣೆಗೆ ಮತದಾರರನ್ನು ಸೆಳೆಯಲು ಸಿಎಂ ಕುಮಾರಸ್ವಾಮಿ ಬಂಗಾರಪ್ಪ ಸಮಾಧಿ ಬಳಿ ಆಗಮಿಸಿದ್ದಾರೆ. ಬಣಗಾರಪ್ಪನವರ ಸಮಾಧಿ ಸ್ಥಳ ಕಾಣಬೇಕೆಂದು ಕಾರ್ಯಕರ್ತರು ಪೆಂಡಾಲ್ ಹಾಕಿಲ್ಲ. ಜೆಡಿಎಸ್ ರಾಜಕೀಯಕ್ಕೆ ಬಿಸಿಲಲ್ಲಿ ಜನ ಬಸವಳಿದಿದ್ದಾರೆ.