ಕಿತ್ತೂರು ಉತ್ಸವ: ಮೂಢನಂಬಿಕೆಗೆ ಒಳಗಾದ ಸಿಎಂ ಕುಮಾರಸ್ವಾಮಿ..?

Oct 23, 2018, 3:16 PM IST

ಕಿತ್ತೂರು ಉತ್ಸವಕ್ಕೆ ಬಾರದ ಸಿಎಂ ಹೆಚ್.ಡಿ. ಕುಮಾರಸ್ವಾಮಿ! ಮೂಢನಂಬಿಕೆಯ ಶಿಕಾರಿಯಾದರಾ ಸಿಎಂ ಎಂಬ ಗುಮಾನಿ! ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರೆ ಅಧಿಕಾರ ಹೋಗುತ್ತಾ?! ಸಿಎಂ ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆಯಾ?! ಅಧಿಕಾರ ಹೋಗುತ್ತೆಂದು ಕಾರು ಚಾಲಕರಿಂದ ಮಾಲಾರ್ಪಣೆ ಮಾಡಿಸಿದ್ದ ಜನಪ್ರತಿನಿಧಿಗಳು.