ನಾಳೆ ದಲಿತ ಕಾಲೋನಿಯಲ್ಲಿ ಬಿಎಸ್’ವೈ ಉಪಹಾರ ಸೇವನೆ

By Suvarna Web DeskFirst Published Apr 13, 2018, 3:11 PM IST
Highlights

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಮನ ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ದಲಿತರ ಮತ ಸೆಳೆಯಲು ಬಿಎಸ್’ವೈ  ದಲಿತರ ಮನೆಯತ್ತ  ತೆರಳಲಿದ್ದಾರೆ.
ದಲಿತರ ಕಾಲನಿಗೆ ಭೇಟಿ ನೀಡಿ, ಉಪಹಾರ ಸೇವಿಸಲಿದ್ದಾರೆ. ನಾಳೆ  ಬೆಳಿಗ್ಗೆ 9 ಗಂಟೆಗೆ ನೆಲಮಂಗಲದ ಮೇಲ್ನಳ್ಳಿ ದಲಿತರ ಕಾಲನಿಗೆ ಭೇಟಿ ನೀಡಿ  ಉಪಾಹಾರ ಸೇವನೆ ಮಾಡಲಿದ್ದಾರೆ. 

ಬೆಂಗಳೂರು (ಏ. 13): ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಮನ ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ದಲಿತರ ಮತ ಸೆಳೆಯಲು ಬಿಎಸ್’ವೈ  ದಲಿತರ ಮನೆಯತ್ತ  ತೆರಳಲಿದ್ದಾರೆ.
ದಲಿತರ ಕಾಲನಿಗೆ ಭೇಟಿ ನೀಡಿ, ಉಪಹಾರ ಸೇವಿಸಲಿದ್ದಾರೆ. ನಾಳೆ  ಬೆಳಿಗ್ಗೆ 9 ಗಂಟೆಗೆ ನೆಲಮಂಗಲದ ಮೇಲ್ನಳ್ಳಿ ದಲಿತರ ಕಾಲನಿಗೆ ಭೇಟಿ ನೀಡಿ  ಉಪಾಹಾರ ಸೇವನೆ ಮಾಡಲಿದ್ದಾರೆ. 

ನಾಳೆ  ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆ ಮಧ್ಯಾಹ್ನ  ಶಾಂತಿನಗರದಲ್ಲಿ ನಡೆಯಲಿರುವ  ಮೆರವಣಿಗೆಯಲ್ಲಿ ಬಿಎಸ್​ವೈ ಭಾಗಿಯಾಗಲಿದ್ದಾರೆ.  ಅಂಬೇಡ್ಕರ್​ ಕುರಿತ ಕಾರ್ಯಕ್ರಮಗಳಲ್ಲಿ ದಿನವಿಡೀ ಬಿಎಸ್​ವೈ ಭಾಗಿಯಾಗಲಿದ್ದಾರೆ. 
ಮಧ್ಯಾಹ್ನ ಆಯ್ದ 15  ಪೌರಕಾರ್ಮಿಕರ ಜತೆ  ಭೋಜನ ಸೇವಿಸಲಿದ್ದಾರೆ.  ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. 

(ಸಾಂದರ್ಭಿಕ ಚಿತ್ರ)

click me!