Jul 20, 2018, 12:54 PM IST
ಶಿರೂರು ಶ್ರೀಗಳ ಹಠಾತ್ ಸಾವಿಗೆ ಕಾರಣವೇನು? ವಿಶಪ್ರಾಶನವೇ ಸತ್ಯವಾದರೇ ಕೊಂದವರು ಯಾರು? ಪಟ್ಟದ ದೇವರಿಗಾಗಿ ಹಠ ಹಿಡಿದು ಪ್ರಾಣ ಬಿಟ್ಟರಾ ಶ್ರೀಗಳು? ಅಷ್ಟಮಠಗಳ ನಿಯಮ ಮೀರಿ ಅನಾಹುತ ಮಾಡಿಕೊಂಡ್ರಾ ಶ್ರೀಗಳು? ಶ್ರೀಗಳ ನಿಗೂಢ ಸಾವಿನ ಸುತ್ತಮುತ್ತ ಕಾಡುತ್ತಿರುವ ’ಅಷ್ಟ ಅನುಮಾನ’ಗಳೇನು? ನೋಡೋಣ ಎಫ್ಐಆರ್ನಲ್ಲಿ...