ಚಿತ್ರದುರ್ಗ ಬಳಿ ಸಾಣೇಹಳ್ಳಿ ಶ್ರೀಗಳ ಕಾರು ಅಪಘಾತ

Feb 2, 2019, 12:52 PM IST

ಚಿತ್ರದುರ್ಗದ ಸಾಸಲು ಗ್ರಾಮದ ಬಳಿ ಸಾಣೇಹಳ್ಳಿ  ಡಾ. ಪಂಡಿತಾರಾಧ್ಯ ಶ್ರೀಗಳ ಕಾರು ಅಪಘಾತವಾಗಿದೆ. ಶ್ರೀಗಳು ಪಯಣಿಸುತ್ತಿದ್ದ ಕಾರಿಗೆ ಲಾರಿಯೊಂದು ಗುದ್ದಿದೆ. ಶ್ರೀಗಳು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ. ಇಲ್ಲಿದೆ ಫುಲ್ ವಿವರ...