ಸ್ನೇಹಿತರ ದಿನದಂದೇ ಸ್ನೇಹಿತನನ್ನು ಕೊಂದ ಪಾಪಿ!

Aug 14, 2018, 6:05 PM IST

ಚಿತ್ರದುರ್ಗ(ಆ.14): ಹಣ ಹಣ ಅಂತಾ ಬಾಯ್ಬಿಟ್ಟು ಕೆಟ್ಟವರ ಕಥೆಯಿದು. ಇನ್ನೇನು ಎರಡು ವಾರ ಕಳೆದರೇ ಹಸೆಮಣೆ ಏರಬೇಕಿದ್ದ ಮಧುಮಗ ಜೈಲು ಸೇರಿಕೊಂಡಿದ್ದ. ಇನ್ನೊಂದು ಕಡೆ ವಾರ ಪತ್ರಿಕೆಯೊಂದರ ಸಂಪಾದಕ ಮಣ್ಣಾಗಿದ್ದ. ಈ ಇಬ್ಬರ ಗ್ರಹಚಾರಕ್ಕೂ ಕಾರಣವಾಗಿದ್ದು ಕಲ್ಲಿನಕೋಟೆಯಲ್ಲಿ ಸಿಕ್ಕ ಅದೊಂದು ವಸ್ತು. ಚಿತ್ರದುರ್ಗದ ಆ ಇಂಟೆರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.

ಅದೇನದು ವಜ್ರದ ಕಥೆ. ಅದಕ್ಕೂ ಈ ಕೊಲೆಗೆ ಏನು ಸಂಬಂಧ?. ನಿಜವಾಗಿಯೂ ವಜ್ರಕ್ಕಾಗಿಯೇ ಕೊಲೆ ನಡೆದಿತ್ತಾ?. ಸ್ನೇಹಿತರ ನಡುವೆ  ಜಗಳ ತಂದಿಟ್ಟ ಆ ಹರಳಿನ ರೋಚಕ ಕಥೆ ಏನು ಗೊತ್ತಾ?. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ....