ಮಳೆಯ ಅರ್ಭಟಕ್ಕೆ ಮನೆ ಧರೆಗೆ; 5 ಮಂದಿ ಅದೃಷ್ಟವಶಾತ್ ಪಾರು

Aug 24, 2018, 4:24 PM IST

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಆದೃಷ್ವಶಾತ್ ಮನೆಯ 5 ಮಂದಿ ಬದುಕುಳಿದಿದ್ದಾರೆ.