BIG 3 | ದಲಿತರ ಸ್ಮಶಾನದ ಜಾಗಕ್ಕೂ ಕನ್ನ!

Aug 1, 2018, 2:14 PM IST

ಬೆಂಗಳೂರಿನ ಕೆ.ಆರ್. ಪುರಂನಲ್ಲಿ ದಲಿತರ ಸ್ಮಶಾನಕ್ಕೆ ಹೋಗುವ ದಾರಿಯನ್ನೇ ಭೂಗಳ್ಳರು ಕಬಳಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಸಂಬಂಧವಿಲ್ಲದಂತೆ ಸುಮ್ಮನಿದ್ದಾರೆ. ಸತ್ತರೆ ಹೆಣ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.