ನಿಧಿಗಾಗಿ ಕಿಡ್ನಾಪ್ ಆದಳೆ ಅಮಾವಾಸ್ಯೆಯಂದು ಹುಟ್ಟಿದ ಮಹಿಳೆ?

Jul 17, 2018, 9:09 PM IST

ಇದು ದಕ್ಷಿಣ ಕನ್ನಡ ಜಿಲ್ಲೆಯ ತಣ್ಣೀರು ಹಳ್ಳವೊಂದರ ಅಪರಾಧ ಕಥಾನಕ . ಇಲ್ಲಿ ಒಂದು ಕಿಡ್ನಾಪ್ ಕೇಸ್ ಇದೆ. ನಿಧಿಗಾಗಿ ಕಿಡ್ನಾಪ್ ಮಾಡಲಾಯಿತೆ? ಅಥವಾ ಅನೈತಿಕ ಸಂಬಂಧ ಮುಚ್ಚಿಡಲು ಕಿಡ್ನಾಪ್ ನಾಟಕ ಮಾಡಲಾಯಿತೆ? ಗೊತ್ತಿಲ್ಲ. ಆದರೆ ಇದೋದು ನಿಧಿ ಬಲಿ ಕಥಾನಕ ಮಾತ್ರ ವಿಚಿತ್ರ. ಪೊಲೀಸರು ಕಿಡ್ನಾಪರ್ ನನ್ನು ಬಂಧಿಸಿದ್ದು ಹೇಗೆ .. ರೋಚಕ ಕ್ರೈಂ ಸ್ಟೋರಿ...