Karnataka Assembly Election- 2018

ವಿಜಯ್ ಕುಮಾರ್ ನಿಧನ: ಬಿಕ್ಕಿ ಬಿಕ್ಕಿ ಅತ್ತ ಅನಂತ್ ಕುಮಾರ್ -ಸದಾನಂದ ಗೌಡ

May 4, 2018, 3:56 PM IST

ಜಯನಗರ ಶಾಸಕ ವಿಜಯ್ ಕುಮಾರ್ ನಿಧನ ಬಿಜೆಪಿ ನಾಯಕರಿಗೆ ಅಘಾತವನ್ನುಂಟುಮಾಡಿದೆ. ವಿಜಯ್ ಕುಮಾರ್ ನಿಧನಕ್ಕೆ ಬಿಜೆಪಿ ನಾಯಕರು ಹಾಗೂ ಅವರ ಆಪ್ತರಾದ ಅನಂತ್ ಕುಮಾರ್ ಹಾಗೂ ಸದಾನಂದ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.