Karnataka Assembly Election- 2018

’ನರೇಂದ್ರ ಮೋದಿಗೆ ನೀಡಿದ ಪ್ರತಿ ಓಟು ನನಗೆ ಕೊಟ್ಟಂತೆ’ ಸಿದ್ದರಾಮಯ್ಯ ಎಡವಟ್ಟು!

May 8, 2018, 7:25 PM IST

ಮಳವಳ್ಳಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ. ನರೇಂದ್ರ ಸ್ವಾಮಿ ಪರ ಚುನಾವಣಾ ಪ್ರಚಾರ ಕೈಗೊಂಡ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ.  ನರೇಂದ್ರ ಮೋದಿಗೆ ನೀಡಿದ ಪ್ರತಿ ಓಟು ನನಗೆ ನೀಡಿದಂತೆ ಎಂದು  ಹೇಳುವ ಮೂಲಕ ಸಿದ್ದರಾಮಯ್ಯ ಜನರಿಗೆ ಅಚ್ಚರಿಯನ್ನುಂಟುಮಾಡಿದ್ದಾರೆ