Karnataka Assembly Election- 2018

ಸರ್ವಜ್ಞನಗರದಲ್ಲಿ ಅಭಿವೃದ್ಧಿಯೆಂಬುವುದೇ ಮರಿಚೀಕೆ: ಎಂಇಪಿಯ ಹಿದಾಯತುಲ್ಲಾ

Apr 26, 2018, 10:20 PM IST

ಸರ್ವಜ್ಞನಗರದಲ್ಲಿ ಅಭಿವೃದ್ಧಿಯೆಂಬುವುದೇ ಮರಿಚೀಕೆಯಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಚರಂಡಿಗಳೇ ಸರಿಯಿಲ್ಲ. ಎಂಇಪಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹೊಸ ಪಕ್ಷವಾಗಿರುವುದರಿಂದ ನಮ್ಮ ಬಗ್ಗೆ ಎದುರಾಳಿಗಳು ವದಂತಿಗಳನ್ನು ಹರಡಿಸುತ್ತಿದ್ದಾರೆ:  ಎಂಇಪಿಯ ಸೈಯದ್ ಹಿದಾಯತುಲ್ಲಾ