Karnataka Assembly Election- 2018
Apr 26, 2018, 10:20 PM IST
ಸರ್ವಜ್ಞನಗರದಲ್ಲಿ ಅಭಿವೃದ್ಧಿಯೆಂಬುವುದೇ ಮರಿಚೀಕೆಯಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಚರಂಡಿಗಳೇ ಸರಿಯಿಲ್ಲ. ಎಂಇಪಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹೊಸ ಪಕ್ಷವಾಗಿರುವುದರಿಂದ ನಮ್ಮ ಬಗ್ಗೆ ಎದುರಾಳಿಗಳು ವದಂತಿಗಳನ್ನು ಹರಡಿಸುತ್ತಿದ್ದಾರೆ: ಎಂಇಪಿಯ ಸೈಯದ್ ಹಿದಾಯತುಲ್ಲಾ