Karnataka Assembly Election- 2018
May 20, 2018, 5:10 PM IST
ಕುಮಾರಸ್ವಾಮಿ ಸಿಎಂ ಆಗುವ ಮುನ್ನವೇ ಸೂಪರ್ ಸ್ಟಾರ್ ರಜನೀಕಾಂತ್ ಕಾವೇರಿ ಒತ್ತಡ ಹಾಕಿದ್ದಾರೆ. ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಬಿಡಲೇಬೇಕು. ಕರ್ನಾಟಕದಲ್ಲಿ ಮೈತ್ರಿಕೂಟ ಸರ್ಕಾರವೂ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕು. ಸುಪ್ರೀಂ ತೀರ್ಪಿನಂತೆ ಕಾವೇರಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ.