Karnataka Assembly Election- 2018

‘ಧೂಳಿಂದ ಎದ್ದು ಬಂದ ಗೌಡ್ರು’

May 21, 2018, 3:52 PM IST

ಕರ್ನಾಟಕದ ನಿಜವಾದ ಚಾಣಾಕ್ಯ ಎಚ್‌.ಡಿ.ದೇವೇಗೌಡ. ಈ ಬಾರಿ ಅಕ್ಷರಶ ಧೂಳಿಂದ ಎದ್ದು ಬಂದಿದ್ದಾರೆ ದೇವೇಗೌಡ್ರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಾರೆ, ಆದರೆ ರಾಜಕೀಯ ಚದುರಂಗಾಟದಲ್ಲಿ ಗೆದ್ದದ್ದು ದೇವೇಗೌಡರು. ದೇವೇಗೌಡರ 65 ವರ್ಷಗಳ ರಾಜಕೀಯ ಜೀವನದ ಒಂದು ಝಲಕ್...