Karnataka Assembly Election- 2018

ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಬಿಎಸ್ ವೈ

May 12, 2018, 9:33 AM IST

ಮತದಾನಕ್ಕೂ ಮುನ್ನ  ಬಿಎಸ್ ವೈ ದೇವರ ಮೊರೆ ಹೋಗಿದ್ದಾರೆ. ಅದೇ ರೀತಿ ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ, ಕೆ ರ್ ಪುರಂ ನ ಅಭ್ಯರ್ಥಿ ಭೈರತಿ ಬಸವರಾಜ್ ದೇವರ ಪೂಜೆ ಮಾಡಿದ್ದಾರೆ.