Karnataka Assembly Election- 2018

ಶ್ರೀಗಳ ಬಗ್ಗೆ ಹೇಳಿಕೆ: ಎಚ್‌ಡಿಕೆಗೆ ಯಡಿಯೂರಪ್ಪ ತಿರುಗೇಟು

May 24, 2018, 4:15 PM IST

ಸಾಣೆಹಳ್ಳಿ ಶ್ರೀಗಳ ಬಗ್ಗೆ  ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಯಡಿಯೂರಪ್ಪ, 149 ಕಡೆ ಠೇವಣಿ ಕಳೆದುಕೊಂಡಿರುವುದು ಗೊತ್ತಿದೆಯಾ ಎಂದು ತಿರುಗೇಟು ನೀಡಿದ್ದಾರೆ.