ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಬೆಂಬಲಕ್ಕೆ ನಿಲ್ಲುವ ತಮ್ಮ ಮಾತುಗಳನ್ನು ಕೃತಿಯಲ್ಲಿ ತೋರಬೇಕಾದರೆ, ಮಹಿಳಾ ಮೀಸಲು ಮಸೂದೆಗೆ ಬೆಂಬಲ ನೀಡಬೇಕು ಹಾಗೂ ತಮ್ಮ ಪಕ್ಷದ ಕಚೇರಿಯಲ್ಲಿ ದುರ್ಗಾದೇವಿಯ ಸ್ತುತಿಯನ್ನು ಒಳಗೊಂಡಿರುವ ‘ವಂದೇ ಮಾತರಂ’ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.
ಪುಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರೊಂದಿಗೆ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಪುರುಷಪ್ರಧಾನ ವ್ಯವಸ್ಥೆಯನ್ನು ಟೀಕಿಸಿ, ಮಹಿಳೆಯರ ಪರ ಧ್ವನಿ ಎತ್ತಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಇರಾನಿ, ‘ಮಹಿಳೆಯರ ಕುರಿತು ಆಡಿದ ಮಾತುಗಳನ್ನು ರಾಹುಲ್ ಕ್ರಿಯೆಯಲ್ಲಿ ತೋರಬೇಕಾದರೆ, ಮಹಿಳೆಯರಿಗೆ ತಕ್ಷಣವೇ ಮೀಸಲಾತಿ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಬೇಕು’ ಎಂದರು.
11:01 PM (IST) Aug 24
ಅಮೆರಿಕದ ಲೂಸಿಯಾನಾದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ 8 ವರ್ಷದ ಬಾಲಕಿ 'ಮಿದುಳು ತಿನ್ನುವ ಅಮೀಬಾ' ಸೋಂಕಿಗೆ ಬಲಿಯಾಗಿದ್ದಾಳೆ. ಮೂಗಿನ ಮೂಲಕ ಮಿದುಳನ್ನು ಪ್ರವೇಶಿಸುವ ಈ ಭೀಕರ ಸೋಂಕಿನಿಂದಾಗಿ ಬಾಲಕಿ ತನ್ನ ಎಂಟನೇ ಹುಟ್ಟುಹಬ್ಬದ ಮರುದಿನವೇ ಕೊನೆಯುಸಿರೆಳೆದಿದ್ದಾಳೆ.
10:31 PM (IST) Aug 24
English Mystery Movies: ಹೆಚ್ಚು ಸದ್ದು ಮಾಡದ, ಆದರೆ ಒಮ್ಮೆ ನೋಡಲು ಶುರು ಮಾಡಿದರೆ ಮುಂದೆ ಏನಾಗುತ್ತೆ ಎಂಬ ಕುತೂಹಲ ಕೆರಳಿಸುವ 5 ಅದ್ಭುತ ಮಿಸ್ಟರಿ ಸಿನಿಮಾಗಳಿವು! ಪ್ರತಿಯೊಂದು ಸಿನಿಮಾ ಕೂಡ ವಿಭಿನ್ನ ಕಥೆಯೊಂದಿಗೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
08:14 PM (IST) Aug 24
Actress Rashmika Mandanna ಹೈದರಾಬಾದ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು, ಅವರು ನಿಧಾನವಾಗಿ ತಮ್ಮ ಸಾರ್ವಜನಿಕ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ ಎಂಬುದನ್ನು ಸೂಚಿಸಿದೆ. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ನಟಿಯ ಈ ಮೊದಲ ಸಾರ್ವಜನಿಕ ಕಾಣಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
08:11 PM (IST) Aug 24
ಇಂದಿನಿಂದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು ಮಾತ್ರ ಹೊಂದಲು ಅವಕಾಶವಿದ್ದು, ನಕಲಿ ಸಿಮ್ಗಳ ಹಾವಳಿ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಗ್ರಾಹಕರು 'ಸಂಚಾರ್ ಸಾಥಿ' ಪೋರ್ಟಲ್ ಮೂಲಕ ತಮ್ಮ ಹೆಸರಿನಲ್ಲಿರುವ ಅನಗತ್ಯ ನಂಬರ್ಗಳನ್ನು ಪರಿಶೀಲಿಸಿ ರಿಪೋರ್ಟ್ ಮಾಡಬಹುದಾಗಿದೆ.
07:32 PM (IST) Aug 24
07:08 PM (IST) Aug 24
06:33 PM (IST) Aug 24
06:08 PM (IST) Aug 24
06:00 PM (IST) Aug 24
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಗಂಗಾ ಎಂಬ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಡಿ ಸೂಪರ್ಸ್ಟಾರ್ ನಯನತಾರಾ, ಆರಂಭದಲ್ಲಿ ಈ ಸಿನಿಮಾದ ಭಾಗವಾಗಲು ಅಷ್ಟೊಂದು ಉತ್ಸುಕರಾಗಿರಲಿಲ್ಲವಂತೆ.
05:51 PM (IST) Aug 24
05:43 PM (IST) Aug 24
ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ಆಗಾಗ ತನ್ನ ರಾಶಿ ಹಾಗೂ ನಕ್ಷತ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಸದ್ಯ ಕನ್ಯಾ ರಾಶಿಯಲ್ಲಿರುವ ಶುಕ್ರನು, ಸೆಪ್ಟೆಂಬರ್ 3ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 5 ರಾಶಿಯವರಿಗೆ ಅದೃಷ್ಟವನ್ನು ತರಲಿದೆ.
05:20 PM (IST) Aug 24
ರಣಬೀರ್ ಕಪೂರ್ ಮುಂಬರುವ ಸಿನಿಮಾ ಕೇವಲ ಸಿನಿಮಾ ಮಾತ್ರವಲ್ಲ, ಅದು ಭಾರತೀಯ ಚಿತ್ರರಂಗದ ಅತಿದೊಡ್ಡ ಮ್ಯಾಜಿಕ್ ಆಗಲು ಸಜ್ಜಾಗುತ್ತಿದೆ. ರಣ್ಬೀರ್ ಕಪೂರ್, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಒಂದೇ ತೆರೆಯ ಮೇಲೆ ನೋಡಲು ಕಾದು ಕುಳಿತಿದ್ದ ಫ್ಯಾನ್ಸ್ಗೆ ಈ ಸುದ್ದಿ ನಿಜಕ್ಕೂ "ಬ್ಲಾಕ್ ಬಸ್ಟರ್ ಅಪ್ಡೇಟ್" ಆಗಿದೆ!
05:00 PM (IST) Aug 24
ಸಂಗೀತ ನಿರ್ದೇಶಕ ವಿಜಯ್ ಬುಲ್ಗಾನಿನ್ ಅವರ 'ಕೊಯಿಲ' ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ವರು ನಿರ್ದೇಶಕರು ಬೇಡವೆಂದಿದ್ದ ಈ ಹಾಡು, ಇದೀಗ 7.8 ಕೋಟಿ ವೀಕ್ಷಣೆ ಪಡೆದು ಸಖತ್ ಸದ್ದು ಮಾಡುತ್ತಿದೆ. ಈ ಹಾಡಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ.
04:54 PM (IST) Aug 24
04:45 PM (IST) Aug 24
Anupam Kher praises Yash: ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಯಶ್ ಭೇಟಿಯಾಗಿದ್ದಾರೆ.
04:35 PM (IST) Aug 24
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಕೇವಲ ಸಿನಿಮಾ ಮಾತ್ರವಲ್ಲ, ಅದು ಬಾಕ್ಸ್ ಆಫೀಸ್ನಲ್ಲಿ ಸೃಷ್ಟಿಯಾಗಲಿರುವ ದೊಡ್ಡ ಸುನಾಮಿ ಎಂಬ ಮುನ್ಸೂಚನೆ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಈ ಸಾಹಸಕ್ಕೆ ದಿಲ್ ರಾಜು ಅವರಂತಹ ದಿಗ್ಗಜರು ಸಾಥ್ ನೀಡಿರುವುದು ಸಿನಿಮಾದ ಹೈಪ್ ಅನ್ನು ಆಕಾಶಕ್ಕೆ ಮುಟ್ಟಿಸಿದೆ.
04:33 PM (IST) Aug 24
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಘೋಷಣೆ ಮಾಡುತ್ತಿದ್ದಂತೆಯೇ ಭಾರೀ ಚರ್ಚೆಗೆ ಕಾರಣವಾಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ..
04:17 PM (IST) Aug 24
02:16 PM (IST) Aug 24
01:03 PM (IST) Aug 24
12:52 PM (IST) Aug 24
ಆಂಧ್ರಪ್ರದೇಶದ ಭಕ್ತರೊಬ್ಬರು ಗೋ ಸಂರಕ್ಷಣೆಯ ಜಾಗೃತಿ ಮೂಡಿಸಲು ತಿರುಮಲದ ಅಲಿಪಿರಿ ಮಾರ್ಗದಲ್ಲಿ ಉರುಳು ಸೇವೆ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಕಠಿಣಗೊಳಿಸಬೇಕು ಮತ್ತು ಗೋವನ್ನು ರಾಷ್ಟ್ರ ಮಾತೆ ಎಂದು ಘೋಷಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದು ಅವರ 13ನೇ ಬಾರಿಯ ವಿಶಿಷ್ಟ ಯಾತ್ರೆಯಾಗಿದೆ.
12:31 PM (IST) Aug 24
ಬಾಂಗ್ಲಾದೇಶಿ ನಟಿ ರಾಯ್ಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆ ಪ್ರಕರಣವು ಪ್ಲಾಸ್ಟಿಕ್ ಚೀಲದಲ್ಲಿ ಅವರ ಛಿದ್ರಗೊಂಡ ದೇಹ ಪತ್ತೆಯಾಗುವುದರೊಂದಿಗೆ ಬೆಳಕಿಗೆ ಬಂದಿತು. ಪತಿಯ ಕಾರಿನಲ್ಲಿದ್ದ ಬ್ಲೀಚಿಂಗ್ ಪೌಡರ್ ವಾಸನೆಯು ಕೊಲೆಯ ರಹಸ್ಯವನ್ನು ಬಯಲು ಮಾಡಿತು.
12:13 PM (IST) Aug 24
11:00 AM (IST) Aug 24
10:30 AM (IST) Aug 24
09:14 AM (IST) Aug 24
06:57 AM (IST) Aug 24
06:46 AM (IST) Aug 24
06:11 AM (IST) Aug 24
06:05 AM (IST) Aug 24
05:51 AM (IST) Aug 24
05:38 AM (IST) Aug 24
ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.