ಲಖನೌ: ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್ ಅಲಿಯಾಸ್ ಛಂಗೂರ್ ಬಾಬಾ ನೇಮಿಸಿಕೊಂಡಿದ್ದ. ಅದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷದಲ್ಲಿ 500 ಕೋಟಿ ರು. ಗಳನ್ನು ಸಹ ಪಡೆದಿದ್ದ ಎಂಬ ಸ್ಫೋಟಕ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಯುವಕರನ್ನು ಬಳಸಿಕೊಂಡು ಯುವತಿಯರು, ಬಡ ಕುಟುಂಬ ಮಹಿಳೆಯರು, ವಿದವೆಯರನ್ನು ಛಂಗೂರ್ ಗುರಿ ಮಾಡುತ್ತಿದ್ದ. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಇನ್ನು ಕೆಲ ಸಂದರ್ಭಗಳಲ್ಲಿ ಬಲವಂತವಾಗಿ ಮತಾಂತರಿಸುತ್ತಿದ್ದ. ಮತಾಂತರ ಸಂಚಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ಬಂಧನ ಕ್ಕೊಳಗಾಗಿದ್ದ ಜಮಾಲುದ್ದೀನ್ ಈ ವೇಳೆ ಆತ ಪಾಕ್ ಸಲಹೆ, ಕೊಲ್ಲಿ ದೇಶದ 500 ಕೋಟಿ ಹಣದೊಂದಿಗೆ ಮತಾಂತರ ನಡೆಸುತ್ತಿದ್ದದ್ದು ಪತ್ತೆ, 14-24ರ ವಯೋಮಾನದ ಹಿಂದೂ ಯುವತಿಯರನ್ನೇ ಗುರುತಿಸಿ ಅವರಿಗೆ ಬಾಬಾ ಗ್ಯಾಂಗ್ನಿಂದ ಗಾಳ ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್ ಮಾಡಿ ಹಣ ಪಡೆಯುತ್ತಿದ್ದ ಬಾಬಾ.

09:39 PM (IST) Jul 14
08:02 PM (IST) Jul 14
07:40 PM (IST) Jul 14
ಸಿಗಂದೂರು ಸೇತುವೆ ಉದ್ಘಾಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಸೇತುವೆ ಉದ್ಘಾಟನೆಗೆ ಆಹ್ವಾನ ನೀಡುವ ವಿಚಾರದಲ್ಲಿ ಗಡ್ಕರಿ ಮತ್ತು ಸಿದ್ದರಾಮಯ್ಯ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
07:38 PM (IST) Jul 14
ಮಿನಿ ಸ್ಕರ್ಟ್, ಬಿಕಿನಿ ಎಲ್ಲವನ್ನೂ ಬಿಟ್ಟು ಇದೀಗ ಮದುವೆಯಾಗಿ ಹಿಜಾಬ್ನಲ್ಲಿಯೇ ಕಾಣಿಸಿಕೊಳ್ತಿರೋ ನಟಿ ಸನಾ ಅವರ ವಿಡಿಯೋ ಒಂದು ಪತಿಯ ಜೊತೆ ವೈರಲ್ ಆಗಿದ್ದು, ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
07:27 PM (IST) Jul 14
Union Minister Hardeep Singh Puri Statement: ಈ ಖಜಾನೆ ಭಾರತಕ್ಕೆ ಸಿಕ್ಕರೆ ದೇಶದ GDP 5 ಪಟ್ಟು ವೃದ್ಧಿಯಾಗಿ 20 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ.
07:11 PM (IST) Jul 14
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಸಿನಿಮಾಗೆ ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಜುಲೈ 24 ರಂದು ತೆರೆಗೆ ಬರಲಿರುವ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.
07:06 PM (IST) Jul 14
ಮದುವೆಯಾಗಿ 15ನೇ ದಿನಕ್ಕೆ ಗರ್ಭ ಧರಿಸ್ಬೋದಾ? ಮಗುವಿನ ಹುಟ್ಟುವ ದಿನ ನಿಗದಿಯಾಗುವುದು ಹೇಗೆ? ಗರ್ಭಧಾರಣೆಯಾಗುವ ಅವಧಿ ಯಾವುದು? ಇಲ್ಲಿದೆ ವೈದ್ಯರಿಂದ ಉತ್ತರ...
06:53 PM (IST) Jul 14
ತಮ್ಮ 90ನೇ ಜನ್ಮದಿನದ ಸಮ್ಮೇಳನದಲ್ಲಿ, ಭಾರತದ ಆತಿಥ್ಯಕ್ಕೆ ದಲೈ ಲಾಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಬೆಟ್ನ ಸ್ವಾತಂತ್ರ್ಯ ,ಸಂಸ್ಕೃತಿಯ ರಕ್ಷಣೆಯ ಕುರಿತು ಒತ್ತು ನೀಡಿದ್ದಾರೆ. ಭಾರತದಲ್ಲಿ ಟಿಬೆಟಿಯನ್ ಮಕ್ಕಳಿಗೆ ಆಧುನಿಕ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಯಲು ಭಾರತ ನೀಡಿದ ಬೆಂಬಲಕ್ಕೆ ಋಣಿ ಎಂದರು
06:53 PM (IST) Jul 14
06:17 PM (IST) Jul 14
ರವಿಚಂದ್ರನ್ ಅವರ ಚಿನ್ನ ಚಿತ್ರದ ನನ್ನವಳು ನನ್ನವಳು... ಹಾಡಿನಲ್ಲಿ ಬರುವ ಮುಟ್ಟದೆಯೇ ಮುದ್ದಾಡಲೇ ಲಿರಿಕ್ಸ್ ಹುಟ್ಟಿದ್ದು ಹೇಗೆ? ನಾಯಕಿಯನ್ನು ಮುಟ್ಟದೇ ಮುದ್ದಾಡೋದು ಹೇಗೆ ಎನ್ನುವ ಬಗ್ಗೆ ಹಂಸಲೇಖ ಏನ್ ಹೇಳಿದ್ದಾರೆ ನೋಡಿ...
06:11 PM (IST) Jul 14
ಪ್ರೇಮ ವಿಫಲವಾದ ಯುವಕನೊಬ್ಬ ಆರು ದಿನ ಕಾಡಿನಲ್ಲಿ ಅಲೆದಾಡಿದ ಘಟನೆ ಬೆಳಕಿಗೆ ಬಂದಿದೆ. ಆಹಾರ, ನೀರಿಲ್ಲದೆ 40 ಕಿ.ಮೀ. ನಡೆದುಕೊಂಡು, ಕಾಡು ಹಣ್ಣುಗಳನ್ನು ತಿಂದು ಬದುಕುಳಿದ ಯುವಕನ ಕಥೆ. ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಪತ್ತೆ ಹಚ್ಚಿದರು.
06:06 PM (IST) Jul 14
05:56 PM (IST) Jul 14
05:51 PM (IST) Jul 14
ಕರ್ಣಾಟಕ ಬ್ಯಾಂಕ್ನಲ್ಲಿ ಮಾಜಿ MD ಮತ್ತು CEO ಶ್ರೀಕೃಷ್ಣನ್ ಹರಿ ಹರ ಶರ್ಮಾ ಅವರ ರಾಜೀನಾಮೆಯ ನಂತರ, ರಾಘವೇಂದ್ರ ಶ್ರೀನಿವಾಸ್ ಭಟ್ ಅವರನ್ನು ಮಧ್ಯಂತರ MD ಮತ್ತು CEO ಆಗಿ ನೇಮಿಸಲಾಗಿದೆ. ಭಟ್ ಅವರು ಮೂರು ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
05:38 PM (IST) Jul 14
ಮಕ್ಕಳಾದ ಮೇಲೆ ಮುಂದೆ ಅವಕಾಶ ಸಿಕ್ಕರೆ ನಟಿ ಭಾವನಾ ಮದ್ವೆಯಾಗ್ತಾರಾ? ಈ ಬಗ್ಗೆ ಸುವರ್ಣ ಪಾಡ್ಕಾಸ್ಟ್ನಲ್ಲಿ ನಟಿ ಓಪನ್ ಆಗಿಯೇ ಹೇಳಿದ್ದೇನು?
05:17 PM (IST) Jul 14
04:41 PM (IST) Jul 14
ತುಪ್ಪದ ಬೆಡಗಿ ರಾಗಿಣಿಗೆ 35 ವರ್ಷವಾಗಿದ್ದು, ಗುಡ್ನ್ಯೂಸ್ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಈ ಬಗ್ಗೆ ನಟಿ ಹೇಳಿದ್ದೇನು? ಯಾವಾಗ ಗುಡ್ನ್ಯೂಸ್?
04:29 PM (IST) Jul 14
04:21 PM (IST) Jul 14
ಬಿಗ್ಬಾಸ್ 10ರಲ್ಲಿ ಹೆಚ್ಚು ಸದ್ದು ಮಾಡಿದ್ದ ಜೋಡಿಗಳ ಪೈಕಿ ಸಂಗೀತಾ ಶೃಂಗೇರಿ ಮತ್ತು ವಿನ್ನರ್ ಕಾರ್ತಿಕ್ ಮಹೇಶ್ ಅವರದ್ದು. ಇವರಿಬ್ಬರ ನಡುವೆ ಇರುವುದೇನು? ಈ ಬಗ್ಗೆ ಓಪನ್ ಆಗಿಯೇ ಮಾತನಾಡಿದ್ದಾರೆ ಸಂಗೀತಾ
04:05 PM (IST) Jul 14
ಏಳನೇ ತರಗತಿಗೆ ಶಾಲೆ ಬಿಟ್ಟ ರಾಜು ನೇಪಾಳಿ ಇಂದು ಸಾವಿರಾರು ಮಕ್ಕಳ ಪಾಲಿನ ರಕ್ಷಕ. ದುರಾಸ್ ಎಕ್ಸ್ಪ್ರೆಸ್ ಮೇಲ್ ಎನ್ಜಿಒ ಮೂಲಕ ಮಾನವ ಕಳ್ಳಸಾಗಣೆದಾರರಿಗೆ ಸಿಂಹಸ್ವಪ್ನವಾಗಿರುವ ರಾಜು, ಕಾಣೆಯಾದ ಮಕ್ಕಳನ್ನು ರಕ್ಷಿಸಿ, ಕುಟುಂಬಗಳಿಗೆ ಮರಳಿಸುವ ಕಾರ್ಯ ಮಾಡುತ್ತಿದ್ದಾರೆ.
04:04 PM (IST) Jul 14
ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್ಗಳಂತಹ ಚಿಕ್ಕ ವಿಡಿಯೋಗಳನ್ನು ನಿರಂತರವಾಗಿ ನೋಡುವುದು ಮೆದುಳಿಗೆ ಹಾನಿಕಾರಕ ಎಂದು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ. ಮನುಷ್ಯನ ದೇಹದ ಮೇಲಾಗುವ ಸಂಪೂರ್ಣ ದುಷ್ಪರಿಣಾಮಗಳ ಮಾಹಿತಿಗಾಗಿ ಈ ವರದಿ ಓದಿ..
03:31 PM (IST) Jul 14
03:05 PM (IST) Jul 14
ಪುಣೆಯ ಐತಿಹಾಸಿಕ ಕೆಫೆ ಗುಡ್ಲಕ್ನಲ್ಲಿ ಗ್ರಾಹಕರೊಬ್ಬರಿಗೆ ಬನ್ನಲ್ಲಿ ಗಾಜಿನ ತುಂಡು ಸಿಕ್ಕಿದ ನಂತರ ಅಧಿಕಾರಿಗಳು ಕೆಫೆಗೆ ಬೀಗ ಹಾಕಿದ್ದಾರೆ.
02:40 PM (IST) Jul 14
01:53 PM (IST) Jul 14
01:20 PM (IST) Jul 14
ಇನ್ಸ್ಟಾಗ್ರಾಮ್ ಗೆಳತಿ ವೆಲ್ಕಮ್ ವೆಲ್ಕಮ್ ಅಂದ... 44 ಲಕ್ಷ ರೂಪಾಯಿ ಕಳಕೊಂಡ ಬೆಂಗಳೂರಿನ ಈ ಯುವಕನ ಕಥೆ ಕೇಳಿ! ಹೆಣ್ಣುಮಕ್ಕಳ ಬಣ್ಣಬಣ್ಣದ ಮಾತುಗಳಿಂದ ಮರುಳಾಗುವ ಮೊದಲು ಈ ಸ್ಟೋರಿಯನ್ನೊಮ್ಮೆ ನೋಡಿ...
01:07 PM (IST) Jul 14
01:05 PM (IST) Jul 14
12:45 PM (IST) Jul 14
ಇಂದು ಇಹಲೋಕ ತ್ಯಜಿಸಿದ ಹಿರಿಯ ನಟಿ ಬಿ.ಸರೋಜಾ ದೇವಿ ಅಂತಿಮ ಕ್ಷಣ ಹೇಗಿತ್ತು? ಅವರ ಜೀವನದ ಅಪೂರ್ವದ ಕ್ಷಣವೇನು? ಇಲ್ಲಿದೆ ಮಾಹಿತಿ...
12:42 PM (IST) Jul 14
ಖ್ಯಾತ ಮಾಡೆಲ್ ತಮ್ಮ ಕೃಷ್ಣ ವರ್ಣದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಸ್ಯಾನ್ ರಾಚೆಲ್ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ. ತನ್ನ ತಂದೆಯ ಮನೆಗೆ ಹೋಗಿ ಬಂದ ನಂತರ ರಾಚೆಲ್ ಅತೀಯಾದ ಮಾತ್ರೆಗಳನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
12:34 PM (IST) Jul 14
11:54 AM (IST) Jul 14
ಲಂಡನ್ ಸೌಥೆಂಡ್ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ.
11:26 AM (IST) Jul 14
ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಕರ್ಬರ್ಗ್, ಗಳಿಕೆ ಮತ್ತು ಪ್ರಭಾವದಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ.
10:31 AM (IST) Jul 14
10:15 AM (IST) Jul 14
07:56 AM (IST) Jul 14
ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್ಟಿ ತೆರಿಗೆ ನೋಟಿಸ್ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
07:43 AM (IST) Jul 14
07:41 AM (IST) Jul 14
‘ದೇಶದಲ್ಲಿ ಶೀಘ್ರದಲ್ಲಿಯೇ 500 ರು. ಮುಖಬೆಲೆಯ ನೋಟುಗಳು ರದ್ದಾಗಲಿದೆ’ ಎಂಬ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
07:29 AM (IST) Jul 14
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) 18 ದಿನ ತಂಗಿದ್ದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಹಾಗೂ ಇತರೆ ಮೂವರು ಗಗನಯಾತ್ರಿಗಳು ಭಾರತೀಯ ಕಾಲಮಾನ ಸೋಮವಾರ ಸಂಜೆ 4.35ಕ್ಕೆ ಭೂಮಿಯತ್ತ ಪ್ರಯಾಣ ಆರಂಭಿಸಲಿದ್ದಾರೆ.
07:14 AM (IST) Jul 14