LIVE NOW
Published : Aug 06, 2026, 05:28 AM ISTUpdated : Aug 06, 2026, 08:43 AM IST

India Latest News: Airtel - ಗ್ರಾಹಕರಿಗೆ ಬಿಗ್ ಶಾಕ್! ಏರ್‌ಟೆಲ್‌ನಿಂದ ಜನಪ್ರಿಯ ಪ್ಲ್ಯಾನ್ ದಿಢೀರ್ ಬಂದ್

ಸಾರಾಂಶ

ನವದೆಹಲಿ: 2024ರ ಬಾಂಗ್ಲಾ ಗಲಭೆ ಬಳಿಕ ಭಾರತಕ್ಕೆ ಪಲಾಯನಗೈದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಇದೇ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ. ಪತ್ರಕರ್ತರ ಜತೆ ವರ್ಚ್ಯುವಲ್ ಸಂವಾದ ನಡೆಸಿದ್ದು, ‘ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತೇನೆ’ ಎಂದು ಪುನರುಚ್ಚರಿಸಿದ್ದಾರೆ. ‘ನಾನು ಬಾಂಗ್ಲಾದೇಶಕ್ಕೆ ಮರಳುತ್ತಿರುವುದು ಅಧಿಕಾರದ ಕಾರಣಕ್ಕೆ ಅಲ್ಲ. ಬದಲಿಗೆ ಬಾಂಗ್ಲಾವನ್ನು ಅಭಿವೃದ್ಧಿ, ಜಾತ್ಯಾತೀತ, ಸಮೃದ್ಧಿಯ ಹಾದಿಗೆ ಮರಳುವಂತೆ ಮಾಡುವುದಕ್ಕಾಗಿ. ಅವರು ನನ್ನನ್ನು ಕೊಲ್ಲಬಹುದು ಅಥವಾ ಜೈಲಿನಲ್ಲಿಡಬಹುದು ಎಂದು ನನಗೆ ಗೊತ್ತು. ಆದರೆ ನಾನು ನನ್ನ ಜನರಿಗಾಗಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.

Airtel

08:43 AM (IST) Aug 06

Airtel - ಗ್ರಾಹಕರಿಗೆ ಬಿಗ್ ಶಾಕ್! ಏರ್‌ಟೆಲ್‌ನಿಂದ ಜನಪ್ರಿಯ ಪ್ಲ್ಯಾನ್ ದಿಢೀರ್ ಬಂದ್

ಏರ್‌ಟೆಲ್ ತನ್ನ ಜನಪ್ರಿಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಸ್ಥಗಿತಗೊಳಿಸಿದೆ, ಇದು ಗ್ರಾಹಕರಿಗೆ ತಿಂಗಳ ರೀಚಾರ್ಜ್ ಆಯ್ಕೆಯನ್ನು ಕಡಿಮೆ ಮಾಡಿದೆ. ಏರ್‌ಟೆಲ್ ಸ್ಥಗಿತಗೊಳಿಸಿರುವ ಜನಪ್ರಿಯ ಪ್ಲಾನ್ ಯಾವುದು ಎಂಬುದರ ಮಾಹಿತಿ ಇಲ್ಲಿದೆ.

Read Full Story

07:34 AM (IST) Aug 06

2028ರಿಂದ ವೆಹಿಕಲ್‌ ಟು ವೆಹಿಕಲ್‌ ಸಂವಹನ ವ್ಯವಸ್ಥೆ ಕಡ್ಡಾಯ ಜಾರಿ, ಏನಿದು ವಾಹನಗಳ ಸಂಭಾಷಣೆ?

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು, 2028ರ ಅಕ್ಟೋಬರ್ 1 ರಿಂದ ಎಲ್ಲಾ ಹೊಸ ವಾಹನಗಳಿಗೆ ವಿ2ವಿ (ವೆಹಿಕಲ್‌ ಟು ವೆಹಿಕಲ್‌) ಸಂವಹನ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ತಂತ್ರಜ್ಞಾನವು ವಾಹನಗಳ ನಡುವೆ ಮಾಹಿತಿ ಹಂಚಿಕೊಂಡು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ.
Read Full Story

More Trending News