Published : Jun 04, 2025, 07:27 AM ISTUpdated : Jun 04, 2025, 10:58 PM IST

Kannada Entertainment Live: ನಾನು ಕನಸಿನಲ್ಲೂ ಊಹಿಸದ ಚಿತ್ರ - 'ವೇದಂ' ಬಗ್ಗೆ ಅಲ್ಲು ಅರ್ಜುನ್ ಭಾವನಾತ್ಮಕ ಪೋಸ್ಟ್

ಸಾರಾಂಶ

ನ್ನಡ ಭಾಷೆಯ ಹುಟ್ಟಿನ ಕುರಿತ ವಿವಾದಾತ್ಮಕ ಹೇಳಿಕೆಗೆ ಕಮೆಯಾಚಿಸುವಂತೆ ನ್ಯಾಯಾಲಯ ಸೂಚನೆ ನೀಡಿದ ನಂತರವೂ ತಮಿಳು ನಟ ಕಮಲ್ ಹಾಸನ್ ತನ್ನ ನಿಲುವಿಗೇ ಅಂಟಿಕೊಂಡಿದ್ದು ತಮ್ಮ ಹೇಳಿಕೆ ಕುರಿತ ಸುದೀರ್ಘ ವಿವರಣೆ ನೀಡಿದ್ದಾರೆ. ಚಲನಚಿತ್ರ ವಾಣಿ ಜ್ಯೋದ್ಯಮ ಮಂಡಳಿಯ (ಕೆಎಫ್‌ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ 'ಥಗ ಲೈಫ್' ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ನಿರ್ಮಾಣ ಸಂಸ್ಥೆ 'ರಾಜ್‌ ಕಮಲ್ ಇಂಟರ್ ನ್ಯಾಷನಲ್' ನ್ಯಾಯಾಲಯಕ್ಕೆ ತಿಳಿಸಿದೆ. ಕಮಲ್ ಹಾಸನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮತ್ತು ಪ್ರದರ್ಶನಕ್ಕೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಮಲ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

10:58 PM (IST) Jun 04

ನಾನು ಕನಸಿನಲ್ಲೂ ಊಹಿಸದ ಚಿತ್ರ - 'ವೇದಂ' ಬಗ್ಗೆ ಅಲ್ಲು ಅರ್ಜುನ್ ಭಾವನಾತ್ಮಕ ಪೋಸ್ಟ್

ವೇದಂ ಚಿತ್ರ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Read Full Story

10:26 PM (IST) Jun 04

ಇನ್ಮುಂದೆ ಎಲ್ಲರನ್ನೂ 'ನೀವು' ಅಂತಾನೇ ಕರೀತೀನಿ - ಆ ವಿವಾದದಿಂದ ಪಾಠ ಕಲಿತ ನಟ ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್ ಅವರು ಅಲಿ ಬಗ್ಗೆ ಮಾಡಿದ್ದ ಕಾಮೆಂಟ್ಸ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಅವರು ವಿಭಿನ್ನವಾಗಿ ಮಾತನಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರೇನು ಹೇಳಿದ್ದಾರೆ?

Read Full Story

09:13 PM (IST) Jun 04

ನಟಿ ಹೀನಾ ಖಾನ್ ಪ್ರೀತಿಸಿ ಮದುವೆಯಾದ ರಾಕಿ ಜೈಸ್ವಾಲ್ ಯಾರು - ಅವರು ಏನು ಮಾಡುತ್ತಾರೆ ಗೊತ್ತಾ?

ಪ್ರಸಿದ್ಧ ಟಿವಿ ಶೋ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ನಲ್ಲಿ ಅಕ್ಷರಾ ಪಾತ್ರದಿಂದ ಖ್ಯಾತಿ ಪಡೆದ ಹೀನಾ ಖಾನ್ ತಮ್ಮ ದೀರ್ಘಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ವಿವಾಹವಾಗಿದ್ದಾರೆ. ರಾಕಿ ಜೈಸ್ವಾಲ್ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದನ್ನು ತಿಳಿಯಿರಿ.

Read Full Story

08:09 PM (IST) Jun 04

ಕ್ಷಮೆ ಕೇಳದ ಕಮಲ್ ಹಾಸನ್ 'ಥಗ್‌ ಲೈಫ್' ಹೇಗಿದೆ - ಇಲ್ಲಿದೆ ಚಿತ್ರದ ಮೊದಲ ವಿಮರ್ಶೆ!

ಮಣಿರತ್ನಂ, ಕಮಲ್ ಹಾಸನ್ ಕಾಂಬಿನೇಷನ್‌ನ ಗ್ಯಾಂಗ್‌ಸ್ಟರ್ ಡ್ರಾಮಾ 'ಥಗ್‌ ಲೈಫ್'. ಜೂನ್ 5 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಕಮಲ್‌ಗೆ ಹಿಟ್ ಕೊಡುತ್ತಾ? 'ವಿಕ್ರಮ್' ನಂತರ ಮತ್ತೊಂದು ಬ್ಲಾಕ್‌ಬಸ್ಟರ್ ಸಿಗುತ್ತಾ?

Read Full Story

08:02 PM (IST) Jun 04

ನಟಿ Sonam Bajwa ಸ್ನಾನದ ವಿಡಿಯೋ ವೈರಲ್​ - ಜಾಲತಾಣದಲ್ಲಿ ಹಲ್​ಚಲ್​! ಫ್ಯಾನ್ಸ್ ಎದೆ ಡವಡವ

ಪ್ರಚಾರಕ್ಕಾಗಿ ಇಂದು ಏನು ಬೇಕಾದ್ರೂ ಮಾಡಲು ರೆಡಿ ಇದ್ದಾರೆ ನಟಿಯರು. ನಟಿ ಸೋನಮ್​ ಸ್ನಾನದ ವಿಡಿಯೋ ಅಪ್​ಲೋಡ್​ ಮಾಡಿ ಹಲ್​ಚಲ್​ ಸೃಷ್ಟಿಸಿದ್ದಾರೆ!

Read Full Story

07:48 PM (IST) Jun 04

'ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ' ಅಂತ ಕೇಳಿದ ಹಾಗಾಯ್ತು - ಎಸ್‌ಪಿಬಿಗೆ ಹೀಗಂದಿದ್ರು ಡಾ ರಾಜ್‌ಕುಮಾರ್!

ಹೀರೋ ಶಶಿಕುಮಾರ್ ಹಾಡನ್ನು ಎಸ್​ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್​ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್​ಕುಮಾರ್. ಆದರೆ, ಹಾಡಲು ಅಣ್ಣಾವ್ರು..

Read Full Story

07:26 PM (IST) Jun 04

ಈ ಬಾರಿ Bigg Boss ಮನೆಗೆ ಕಾಲಿಡೋರು ಯಾರು? ಲೀಕ್‌ ಆಯ್ತು ಸ್ಪರ್ಧಿಗಳ ಲಿಸ್ಟ್!‌

ಬಿಗ್ ಬಾಸ್ 19 ಸ್ಪರ್ಧಿಗಳು: ಸಲ್ಮಾನ್ ಖಾನ್ ನಿರೂಪಣೆಯ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 19 ಈಗ ಚರ್ಚೆಯಲ್ಲಿದೆ. ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಾಗಾದರೆ ಆಯೋಜಕರು ಯಾವ ಮಹಿಳಾ ಸ್ಪರ್ಧಿಗಳನ್ನು ಸಂಪರ್ಕಿಸಿದ್ದಾರೆ? 

Read Full Story

07:25 PM (IST) Jun 04

Sonal matheroಗೆ ಆ ಸೂಪರ್​ಸ್ಟಾರ್​ ಸಿಕ್ಕಾಪಟ್ಟೆ ಕಾಟ ಕೊಡ್ತಿದ್ದ - ನಟಿ ಬೇಡ ಎಂದ್ರೂ ಹೇಳೇಬಿಟ್ರು ಭಟ್ರು!

ನಟಿ ನಟಿ ಸೋನಲ್ ಮೊಂಥೆರೋ ಅವರಿಗೆ ದೊಡ್ಡ ನಟನೊಬ್ಬ ಕಾಟ ಕಾಡುತ್ತಿದ್ದ ವಿಷಯವನ್ನು ನಿರ್ದೇಶಕ ಯೋಗರಾಜ್​ ಭಟ್​ ಅವರು ತಮ್ಮದೇ ಹಾಸ್ಯ ರೀತಿಯಲ್ಲಿ ಹೇಳಿದ್ದು ಹೇಗೆ ನೋಡಿ!

Read Full Story

07:17 PM (IST) Jun 04

ಯಾವುದೇ ರೀತಿಯಲ್ಲೂ ಸಂಭ್ರಮಾಚರಣೆಯಂತೆ ಇರಲಿಲ್ಲ, ರಾಜಕೀಯ ಈವೆಂಟ್‌ನಂತೆ ಇತ್ತು - ನಟಿ ರಕ್ಷಿತಾ ಪ್ರೇಮ್!

'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್

Read Full Story

07:09 PM (IST) Jun 04

ಕ್ಯಾನ್ಸರ್‌ ಬಂದ್ರೂ ಪ್ರಿಯತಮೆಯನ್ನು ಬಿಡ್ಲಿಲ್ಲ! 13 ವರ್ಷ ಪ್ರೀತಿಸಿ ಮದುವೆಯಾದ ಖ್ಯಾತ ಕಿರುತೆರೆ ನಟಿ!

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ತಮ್ಮ ಗೆಳೆಯ ರಾಕಿ ಜೈಸ್ವಾಲ್‌ರನ್ನು ಮದುವೆಯಾಗಿದ್ದಾರೆ. 37 ವರ್ಷದ ಹೀನಾ ಈ ಸುದ್ದಿಯನ್ನು ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

Read Full Story

06:58 PM (IST) Jun 04

ಗಿನ್ನೆಸ್ ದಾಖಲೆ ಹೊಂದಿದ್ದ ಗಾನಗಂಧರ್ವ ಎಸ್‌ಪಿಬಿ ಬಗ್ಗೆ ನಿಮಗೆ ಗೊತ್ತಿಲ್ಲದ 10 ಅಚ್ಚರಿ ಸಂಗತಿಗಳು!

ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ 79ನೇ ಹುಟ್ಟುಹಬ್ಬದಂದು ಅವರ ಬಗ್ಗೆ ಕೆಲವು ಅಚ್ಚರಿಯ ವಿಷಯಗಳನ್ನು ತಿಳಿದುಕೊಳ್ಳೋಣ.

Read Full Story

06:36 PM (IST) Jun 04

ಸಿಂಹದ ಬಗ್ಗೆ ಮಾತಾಡಿದ ಮೆಗಾ ಹೀರೋಗೆ ಪಂಚ್ ಕೊಟ್ಟ ಬಾಲಯ್ಯ - ಆ ಕಾರ್ಯಕ್ರಮದಲ್ಲಿ ಏನಾಯ್ತು?

ಒಂದು ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮೆಗಾ ಹೀರೋಗೆ ಕೊಟ್ಟ ತಿರುಗೇಟು ವೈರಲ್ ಆಗಿದೆ. ಈ ಸಂದರ್ಭದಲ್ಲಿ ಬಾಲಯ್ಯ ತಮ್ಮ ಸಿನಿಮಾ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.

Read Full Story

06:17 PM (IST) Jun 04

Sherlyn Chopra ಕಿಸ್​ ಪಡೆದ ಯುವಕನ ಸ್ಥಿತಿ ಯಾರಿಗೂ ಬೇಡ! ವಿಡಿಯೋ ವೈರಲ್​

ಪ್ಲಾಸ್ಟಿಕ್‌ ರಾಣಿ ಎಂದೇ ಫೇಮಸ್‌ ಆಗಿರೋ ನಟಿ ಶೆರ್ಲಿನ್​ ಚೋಪ್ರಾ ಯುವಕನೊಬ್ಬನನ್ನು ಅಶ್ಲೀಲ ರೀತಿಯಲ್ಲಿ ಕಿಸ್​ ಮಾಡಿ ಆತನನ್ನು ಸುಸ್ತು ಮಾಡಿದ್ದಾಳೆ. ಅದರ ವಿಡಿಯೋ ವೈರಲ್​ ಆಗಿದೆ.

Read Full Story

06:14 PM (IST) Jun 04

ಹೆಚ್ಚುವರಿ ದೃಶ್ಯಗಳೊಂದಿಗೆ ರಿ-ರಿಲೀಸ್‌ಗೆ ಸಜ್ಜಾದ ಸಂಜು ವೆಡ್ಸ್ ಗೀತಾ 2 - ನಾಗಶೇಖರ್‌ ಹೇಳಿದ್ದೇನು?

ಇಂಥ ಚಿತ್ರಗಳನ್ನು ಮರು ಬಿಡುಗಡೆ ಮಾಡುವುದಕ್ಕೆ ಧೈರ್ಯ ಮಾಡಿರುವುದು ತುಂಬಾ ಒಳ್ಳೆಯ ನಿರ್ಧಾರ. ಒಳ್ಳೆಯ ಚಿತ್ರಗಳು ಪ್ರೇಕ್ಷಕರಿಂದ ದೂರ ಆಗಬಾರದು ಎಂದರು ನಟ ಶಿವರಾಜ್‌ ಕುಮಾರ್‌.

Read Full Story

05:56 PM (IST) Jun 04

ನಾನು ಹೈಟ್‌ ಆಗಿರೋ ಹುಡುಗಿ, ನಂಗೆ ಹೀರೋ ಆಗೋರು ಎತ್ತರ ಇರಬೇಕು - ನಟಿ ಅಂಜಲಿ ಅನೀಶ್‌

ನಿರ್ದೇಶಕಿಯಾಗುವ ಕನಸು ಹೊತ್ತು ಇಂಡಸ್ಟ್ರಿಗೆ ಬಂದ ಅಂಜಲಿ ಇದೀಗ ಪ್ರಶಾಂತ್ ರಾಜಪ್ಪ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Read Full Story

05:28 PM (IST) Jun 04

ನನ್ನ ಮಗ ಝುನೈದ್‌ ಖಾನ್‌ಗೆ ಡಿಸ್ಲೆಕ್ಸಿಯಾ ಇತ್ತು - ಅಮೀರ್ ಖಾನ್‌

ಆತ ಇಂಗ್ಲೀಷ್‌ನ ‘ಎ’ ಅಕ್ಷರವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ‘ಫಾರ್‌’ ಅಂತ ಬರೆಯುವಲ್ಲಿ ‘ಫ್ರಮ್‌’ ಅಂತ ಬರೆಯುತ್ತಿದ್ದ. ಇವನ್ಯಾಕೆ ಹೀಗೆ ಎಂದೇ ಗೊತ್ತಾಗುತ್ತಿರಲಿಲ್ಲ.

Read Full Story

05:23 PM (IST) Jun 04

ಮಹಾಭಾರತದ ಜರಾಸಂಧ ಸ್ಟೋರಿ - ಭೀಮನಿಗೂ ಸೋಲುಣಿಸಿದ್ದ ಈ ಮಗಧ ದೇಶದ ರಾಜ!

ಮಹಾಭಾರತದಲ್ಲಿ ಒಬ್ಬರಿಗಿಂತ ಒಬ್ಬರು ಮಹಾಬಲಿ ಯೋಧರಿದ್ದರು. ಅಂಥವರಲ್ಲಿ ಒಬ್ಬ ಯೋಧ ಜರಾಸಂಧ. ಇವನನ್ನು ಸೋಲಿಸಲು ಭೀಮನಿಗೂ ಕಷ್ಟವಾಯಿತು, ಶ್ರೀಕೃಷ್ಣನಿಗೂ ಮಥುರಾ ಬಿಡಬೇಕಾಯಿತು.
Read Full Story

05:16 PM (IST) Jun 04

ತಾಯಿಯಾಗಿರುವ ನಟಿಯಿಂದ ಜಾಸ್ತಿ ಕೆಲಸ ಮಾಡಿಸಬಾರದು - ದೀಪಿಕಾ ಪರ ಮಾತನಾಡಿದ ನಟಿಯರು!

ನಿರ್ದೇಶಕ ಸಂದೀಪ್‌ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.

Read Full Story

04:20 PM (IST) Jun 04

'ಆದಿಲಕ್ಷ್ಮಿ'ಯಾಗಿ ಬದಲಾಗೋ ಭಾಗ್ಯಲಕ್ಷ್ಮಿ? ಮತ್ತೊಂದು ಮಿಡಲ್​ ಏಜ್​ ಲವ್​ ಸ್ಟೋರಿ?

ಭಾಗ್ಯಲಕ್ಷ್ಮಿ ಸೀರಿಯಲ್​ ಕುತೂಹಲದ ಹಂತ ತಲುಪಿದ್ದು ಆದಿಲಕ್ಷ್ಮಿ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿದು ಟ್ವಿಸ್ಟ್​? ಏನಿದು ಮಧ್ಯವಯಸ್ಸಿನ ಲವ್​ ಸ್ಟೋರಿ?

Read Full Story

03:24 PM (IST) Jun 04

ರಾಘವ್ ಜುಯಲ್‌ಗೆ ಭಾರೀ ಗಾಯ; ನೋವಿನ ನಡುವೆಯೂ ಚಿತ್ರೀಕರಣ ಮುಂದುವರಿಸಿದ ನಟ-ನೃತ್ಯಪಟು!

ಗಾಯಗೊಂಡ ತಕ್ಷಣವೇ ರಾಘವ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನೋವು ವಿಪರೀತವಾಗಿದ್ದರೂ, ಅವರು ಚಿತ್ರೀಕರಣವನ್ನು ನಿಲ್ಲಿಸಲು ಒಪ್ಪಲಿಲ್ಲ. "ನನ್ನಿಂದಾಗಿ ಚಿತ್ರತಂಡದ ಸಮಯ ಮತ್ತು ನಿರ್ಮಾಪಕರ ಹಣ ವ್ಯರ್ಥವಾಗಬಾರದು. ಅಷ್ಟು ದೊಡ್ಡ ಸೆಟ್ ಹಾಕಿ, ಎಲ್ಲರೂ ಕಾಯುತ್ತಿದ್ದಾರೆ. ನಾನು ಸ್ವಲ್ಪ..

Read Full Story

02:52 PM (IST) Jun 04

ಕಮಲ್ ಹಾಸನ್ 'ಕನ್ನಡ ಅವಮಾನ' ಪರವಾಗಿ ಬಿಗ್ ಬಾಸ್ ಮುತ್ತುಕುಮಾರನ್ ಬೆಂಬಲ!

ಕನ್ನಡ ಭಾಷಾ ವಿವಾದದಲ್ಲಿ ಕಮಲ್‌ಗೆ ಬೆಂಬಲವಾಗಿ ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

01:49 PM (IST) Jun 04

ರೇ*ಪ್​ ಮಾಡಿದ್ರೇನು, ಸಿನಿಮಾದಲ್ಲಿ ಛಾನ್ಸ್​ ಕೊಡಲ್ವಾ? ಶಾಕಿಂಗ್​ ವಿಡಿಯೋ ಸಹಿತ Kangana ರಿವೀಲ್​!

ಸಿನಿ ಇಂಡಸ್ಟ್ರಿಯಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಮಹಿಳೆ ಎಂದರೆ ಅವರ ಪಾಲಿಗೆ ಏನು ಎಂಬುದನ್ನು ವಿಡಿಯೋ ಸಹಿತ ರಿವೀಲ್​ ಮಾಡಿದ್ದಾರೆ ನಟಿ ಕಂಗನಾ ರಣಾವತ್​!

Read Full Story

01:31 PM (IST) Jun 04

'ಕಣ್ಣಪ್ಪ' ಚಿತ್ರಕ್ಕೆ ಉಚಿತವಾಗಿ ನಟಿಸಿ ಔದಾರ್ಯ ಮೆರೆದ ಮೇರು ನಟ ಮೋಹನ್‌ಲಾಲ್!

ಕಣ್ಣಪ್ಪ ಚಿತ್ರದ ಬಗ್ಗೆ ಮಂಚು ವಿಷ್ಣು ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ವೈರಲ್ ಆಗಿವೆ. ಈ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

Read Full Story

01:21 PM (IST) Jun 04

ಜಾಕ್ ಸಿನಿಮಾ ಫ್ಲಾಪ್ ಹಿನ್ನೆಲೆ - 4 ಕೋಟಿ ವಾಪಸ್ ಕೊಟ್ಟ ಸಿದ್ದು ಜೊನ್ನಲಗಡ್ಡ!

ಜಾಕ್ ಸಿನಿಮಾ ಫ್ಲಾಪ್ ಆಗಿ ನಿರ್ಮಾಪಕರಿಗೆ ನಷ್ಟ ಆಗಿದ್ದರಿಂದ ಸಿದ್ದು ತಮ್ಮ ಸಂಭಾವನೆಯಲ್ಲಿ 4 ಕೋಟಿ ವಾಪಸ್ ಕೊಟ್ಟಿದ್ದಾರೆ.

Read Full Story

01:08 PM (IST) Jun 04

Virat Kohli-Anushka Sharma - ಶಾಂಪೂ ಜಾಹೀರಾತಿನಿಂದ ಶುರುವಾದ ಪ್ರೇಮ ಇಷ್ಟು ಸಕ್ಸಸ್‌ಫುಲ್ ಆಗಿರುವ ರಹಸ್ಯವೇನು?

ವಿರಾಟ್ ಮತ್ತು ಅನುಷ್ಕಾ ಅವರ ಮೊದಲ ಭೇಟಿ 2013 ರಲ್ಲಿ ಒಂದು ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ನಡೆಯಿತು. ಆಗಿನ್ನೂ ಯುವ ಕ್ರಿಕೆಟಿಗನಾಗಿದ್ದ ವಿರಾಟ್, ಬಾಲಿವುಡ್‌ನಲ್ಲಿ ಆಗಲೇ ಹೆಸರು ಮಾಡಿದ್ದ ಅನುಷ್ಕಾರನ್ನು ಕಂಡು ಸ್ವಲ್ಪ ಹೆದರಿದ್ದರು. ಅನುಷ್ಕಾ ಅವರ ಎತ್ತರದ ಬಗ್ಗೆ..

Read Full Story

01:06 PM (IST) Jun 04

ಗುಂಡಮ್ಮನ ಮಾವ ಮಾದಪ್ಪಂಗೆ ಉಘೇ ಉಘೇ ಎಂದ ಮಹಿಳೆಯರು; ಈ ಸಲ ಅವಾರ್ಡ್ ಫಿಕ್ಸ್!

ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾದಪ್ಪ ತನ್ನ ಸೊಸೆ ಗುಂಡಮ್ಮಳಿಗೆ ಕೈತುತ್ತು ನೀಡುವ ಭಾವನಾತ್ಮಕ ದೃಶ್ಯ ವೈರಲ್ ಆಗಿದೆ. ಅತ್ತೆ ಲೀಲಾಳ ಕಿರುಕುಳಕ್ಕೆ ಒಳಗಾಗಿದ್ದ ಗುಂಡಮ್ಮಳಿಗೆ ಮಾದಪ್ಪನ ಈ ನಡೆ ಸಾಂತ್ವನ ತಂದಿದೆ. ಮಾದಪ್ಪನ ಕಾರ್ಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read Full Story

12:37 PM (IST) Jun 04

ಕಮಲ್ ಹಾಸನ್ 'ಕಾರ್ಯಕ್ರಮ'ದಿಂದ ಹಿಂದೆ ಸರಿದ ನಟಿ ರಂಜನಿ ರಾಘವನ್; ಈ ನಿರ್ಧಾರಕ್ಕೆ ಕಾರಣ..!?

ನೀವು ಕಮಲ್ ಹಾಸನ್ ಅವರಂತಹ ದಿಗ್ಗಜ ನಟರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ನಿಮ್ಮ ಅದೃಷ್ಟ. ಈ ಅವಕಾಶಕ್ಕಾಗಿ ನೀವು ಕೃತಜ್ಞರಾಗಿರಬೇಕು ಮತ್ತು ಹೆಚ್ಚು ಮಾತನಾಡಲು ಅವಕಾಶ ಸಿಗದಿದ್ದರೂ ಅಥವಾ ಕಡಿಮೆ ಪ್ರಾಮುಖ್ಯತೆ ನೀಡಿದರೂ..

Read Full Story

12:02 PM (IST) Jun 04

ಮದುವೆ ಬ್ಯುಸಿಯಲ್ಲೂ RCB ಗೆಲುವು ಸಂಭ್ರಮಿಸಿ, ಕುಣಿದು ಕುಪ್ಪಳಿಸಿದ ಸೀತಮ್ಮ

ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಮದುವೆ ಪೂರ್ವ ಸಮಾರಂಭಗಳು ನಡೆಯುತ್ತಿದ್ದು, ಸಂಗೀತ್ ಕಾರ್ಯಕ್ರಮದಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಮನೆಯಲ್ಲಿ ಮದುವೆ ಶಾಸ್ತ್ರಗಳು ನಡೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Read Full Story

More Trending News