Published : Jun 02, 2025, 06:53 AM ISTUpdated : Jun 02, 2025, 07:53 PM IST

Entertainment News Live: ಕಾಸ್ಟಿಂಗ್ ಕೌಚ್ ಪ್ರಕರಣ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ವೈರಲ್!

ಸಾರಾಂಶ

ಕನ್ನಡಪ್ರಭ ಸಿನಿವಾರ್ತೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನರ್ ಲಾಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಡೆವಿಲ್' ಸಿನಿಮಾದಲ್ಲಿನ ದರ್ಶನ್ ಈ ಲುಕ್ ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. 1981ರಲ್ಲಿ ತೆರೆಕಂಡ 'ಅಂತ' ಸಿನಿಮಾದಲ್ಲಿ ಅಂಬರೀಶ್ ಕನ್ವರ್ ಲಾಲ್ ಪಾತ್ರದಲ್ಲಿ ಮಿಂಚಿದ್ದರು. ಇಂದಿಗೂ ಚಿತ್ರರಂಗದಲ್ಲಿ ಕನ್ವರ್‌ಲಾಲ್ ಪಾತ್ರಕ್ಕೆ ವಿಶಿಷ್ಟ ಐಡೆಂಟಿಟಿ ಇದೆ. ಇದೀಗ ದರ್ಶನ್ ಅದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ 'ಡೆವಿಲ್' ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ದರ್ಶನ್‌ಗೆ ವಿದೇಶದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಕೋರ್ಟ್ ಅನುಮತಿ ನೀಡಿದೆ. ಸದ್ಯ 'ಡೆವಿಲ್' ಟೀಮ್ ಯುರೋಪ್ ಹಾಗೂ ದುಬೈನಲ್ಲಿ ಜೂ.25ರವರೆಗೆ ಚಿತ್ರೀಕರಣ ನಡೆಸಲಿದೆ. ಜೈಮಾತಾ ಕಂಬೈನ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ.

Lakshmi Hebbalkar

07:53 PM (IST) Jun 02

ಕಾಸ್ಟಿಂಗ್ ಕೌಚ್ ಪ್ರಕರಣ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ವೈರಲ್!

ಮಹಿಳೆಯರನ್ನ ಬಳಸಿಕೊಳ್ಳುತ್ತಿರುವ ವಿಚಾರವನ್ನು ಸಮಾಜ ಒಪ್ಪುವುದಿಲ್ಲ. ಇದು ಅನಾಗರಿಕತೆಯ ಪರಮಾವಧಿ. ಇದನ್ನ ನಾವು ಯಾರೂ ಒಪ್ಪುವುದಕ್ಕೆ ಸಾಧ್ಯ ಇಲ್ಲ. ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಬರಬೇಕಾದರೆ ಅನೇಕ ಅಡೆತಡೆ ಮತ್ತು ಸವಾಲು ಇದೆ. ಸವಾಲು, ಒತ್ತಡ ಮೀರಿ ಬರಬೇಕು.

Read Full Story

07:40 PM (IST) Jun 02

ಕಾಸ್ಟಿಂಗ್ ಕೌಚ್ ಪ್ರಕರಣ - ನಿರ್ಮಾಪಕ ನಾಗೇಶ್ ಕುಮಾರ್, ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದೇನು?

ಕನ್ನಡ ಚಿತ್ರರಂಗ ಯಾವ ಹಂತಕ್ಕೆ ತಲುಪಿದೆ ಅನ್ನೋದನ್ನ ನೀವು ನೋಡಿದ್ದೀರಾ. ಆದ್ರೆ ಇಂತ ಘಟನೆಗಳಿಂದ ಮತ್ತಷ್ಟು ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳಲಿದೆ. ದೀಮಂತ ಸಾಕಷ್ಟು ‌ನಟ ನಟಿಯರು ‌ಕೆಲಸ ಮಾಡಿದ್ದಾರೆ. ಇಂತಹ ಘಟನೆಗಳು ಆಗಬಾರದು..

Read Full Story

07:06 PM (IST) Jun 02

'ಕಾಸ್ಟಿಂಗ್ ಕೌಚ್ ನಲ್ಲಿ ಸಿಕ್ಕಿ ಬಿದ್ದವರನ್ನ ಸುಮ್ಮನೆ ಬಿಡಬಾರದು - ನಿರ್ದೇಶಕ ಎಎಂಆರ್ ರಮೇಶ್ ಹೇಳಿಕೆ!

ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದಾರೆ. 'ಕಾಸ್ಟಿಂಗ್ ಕೌಚ್ ಬಗ್ಗೆ ಫಾಶ್ ಕಮಿಟಿ ಕೂಡ ಮಾಡಿದ್ದೇವೆ. ಇಂಟರನಲ್ ಕಮಿಟಿ ಕೂಡ ಇದರ ಬಗ್ಗೆ ತನಿಖೆ ಮಾಡುತ್ತೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.

Read Full Story

06:59 PM (IST) Jun 02

ಇನ್ನೇನು ಬ್ಯಾಚುಲರ್​ ಲೈಫ್​ ಮುಗ್ದೇ ಹೋಯ್ತು - ಅರಿಶಿಣ ಶಾಸ್ತ್ರಕ್ಕೂ ಮುನ್ನ ಕುಣಿದು ಕುಪ್ಪಳಿಸಿದ ವೈಷ್ಣವಿ ಗೌಡ

ಸೀತಾರಾಮ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಅರಿಶಿಣ ಶಾಸ್ತ್ರಕ್ಕೂ ಮುನ್ನ ಕುಣಿದು ಕುಪ್ಪಳಿಸಿದ್ದು ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Read Full Story

06:04 PM (IST) Jun 02

ಶಾರ್ವರಿಯನ್ನು ಎಷ್ಟು ಬೇಕಾದ್ರೂ ಬೈರಿ, ನನ್ನ ಹೆಸ್ರು ಹೇಳಿ ಕೆಟ್ಟ ಮಾತನಾಡಿದ್ರೆ... ವಾರ್ನಿಂಗ್​ ಕೊಟ್ಟ ನಟಿ

ಶ್ರೀರಸ್ತು ಶುಭಮಸ್ತು ಸೀರಿಯಲ್​ ಶಾರ್ವರಿ ಪಾತ್ರಧಾರಿ ಸಪ್ನಾ ದೀಕ್ಷಿತ್​ ತಮ್ಮನ್ನು ವೈಯಕ್ತಿಕವಾಗಿ ನಿಂದನೆ ಮಾಡುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ವಾರ್ನ್​ ಮಾಡಿದ್ದಾರೆ. ಏನದು?

Read Full Story

05:51 PM (IST) Jun 02

ಕಡ್ಲೆಕಾಯಿ ತಿಂದು ಫುಲ್​ ಗ್ಯಾಸ್​ ಆದಾಗ್ಲೇ ಶಾರುಖ್​ ಎತ್ತಿ ಬಿಟ್ರು - ಪೇಚಲ್ಲಿ Twinkle Khanna

ಡಯೆಟ್​ ಮಾಡುವ ಸಲುವಾಗಿ ಕಡ್ಲೆಕಾಯಿ ತಿಂತಿದ್ದ ನಟಿ ಟ್ವಿಂಕಲ್​ ಖನ್ನಾಗಿ ಹೊಟ್ಟೆ ಫುಲ್​ ಗ್ಯಾಸ್​ ಆದಾಗ್ಲೇ ಶಾರುಖ್​ ಖಾನ್​ ಎತ್ತಿಕೊಂಡು ಬಿಟ್ರಂತೆ! ಆ ವಿಷಯ ಹೇಳಿದ ನಟಿ...

Read Full Story

05:45 PM (IST) Jun 02

ನನ್ನ ತಾಯಿ ಸತ್ತಷ್ಟೇ ಧುಃಖವಾಗಿತ್ತು, ಚಿರಂಜೀವಿ ಬಂದು ಸಹಾಯ ಮಾಡಿದ್ರು; ಹಾಸ್ಯನಟ ಪೃಧ್ವಿ

ಚಿರಂಜೀವಿಸರ್ ಚಿತ್ರದಲ್ಲಿ ಒಬ್ಬ ಕಾಮಿಡಿ ನಟನಿಗೆ ಅನ್ಯಾಯ ಆಗಿದೆ. ಇದನ್ನು ನೆನಪು ಮಾಡಿಕೊಂಡ ನಟ ನನ್ನತಾಯಿ ಕಳೆದುಕೊಂಡಂತೆ ಭಾಸವಾಗಿತ್ತು ಎಂದು ಹಾಸ್ಯ ನಟನಿಗೆ ಸಹಾತ ಮಡಿದ್ದನ್ನು ಸ್ವತಃ ನಟನೇ ಬಾಯಿಬಿಟ್ಟು ಹೇಳಿದ್ದಾರೆ.

Read Full Story

05:24 PM (IST) Jun 02

ನಟ ರಾಜೇಂದ್ರ ಪ್ರಸಾದ್ ವಿವಾದದ ಬಗ್ಗೆ ಮಾತಾಡಿದ್ದಾರೆ; ಏನಿದು ಇಂಥ ಮ್ಯಾಟರ್?

ಹಿರಿಯ ನಟ ರಾಜೇಂದ್ರ ಪ್ರಸಾದ್ ಇತ್ತೀಚೆಗೆ ಸತತ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆ ಮಾಡಿದ್ದ ಕಾಮೆಂಟ್ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಅವರ ಮಾತುಗಳು ವಿವಾದ ಸೃಷ್ಟಿಸಿವೆ. ಈ ಬಗ್ಗೆ ನಟ ರಾಜೇಂದ್ರ ಪ್ರಸಾದ್ ಏನು ಹೇಳಿದ್ದಾರೆ?

Read Full Story

05:17 PM (IST) Jun 02

ಸಮಂತಾ-ರಾಜ್ ನಿಡಿಮೋರು ಸುದ್ದಿ - ಪತ್ನಿ ಶ್ಯಾಮಲಿ ಪೋಸ್ಟ್‌ಗಳು ಭಾರೀ ವೈರಲ್!

ಸಮಂತಾ ಮತ್ತು ನಿರ್ದೇಶಕ ರಾಜ್ ನಿಡಿಮೋರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಡುತ್ತಿದ್ದಂತೆ, ನಿರ್ದೇಶಕರ ಪತ್ನಿ ಶ್ಯಾಮಲಿ ಮಾಡಿರೋ ಪೋಸ್ಟ್‌ಗಳು ಸಖತ್ ವೈರಲ್ ಆಗ್ತಿವೆ.
Read Full Story

05:04 PM (IST) Jun 02

ಕಮಲ್ ಹಾಸನ್ ವಿವಾದ - ಕ್ಷಮೆ ಕೇಳದೇ ವಿದೇಶದಲ್ಲಿ ಸಿನಿಮಾ ಪ್ರವಾರ ಮಾಡುತ್ತಿರೋ ನಟನ ಬಗ್ಗೆ ತೀವ್ರ ಆಕ್ರೋಶ!

Kamal Haasan Kannada Language controversy becomes more crucial day by day. ಕನ್ನಡ ಭಾಷೆ ಅವಹೇಳನ ಮಾಡಿರುವ ನಟ ಕಮಲ್ ಹಾಸನ್ ವಿವಾದಕ್ಕೆ ಹೆಚ್ಚಳವಾಗಿದೆ.

Read Full Story

04:06 PM (IST) Jun 02

ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಿ 4 ಪಟ್ಟು ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ; ಹೀರೋ ಡೈಲಾಗ್‌ಗೆ ಎಲ್ಲರೂ ಕ್ಲೀನ್‌ಬೋಲ್ಡ್!

2013 ರಲ್ಲಿ ಬಿಡುಗಡೆಯಾದ  ಚಿತ್ರವು ಯುವ ಸಮುದಾಯವನ್ನು ಆಕರ್ಷಿಸಿತು. ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿಸುವ ನಾಯಕ-ನಾಯಕಿ ಬೇರೆಯಾಗಿ ಮತ್ತೆ ಭೇಟಿಯಾದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

Read Full Story

03:08 PM (IST) Jun 02

ಯಾಕೆ ನಟ ಸೂರ್ಯ ಫೋಟೋ ಡಿಲೀಟ್ ಮಾಡಿದ್ದು ಜ್ಯೋತಿಕಾ? ಭಾರೀ ಚರ್ಚೆ, ಹೆಚ್ಚಿದ ಊಹಾಪೋಹ!

ಈ ಊಹಾಪೋಹಗಳು ಮತ್ತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆಯೇ, ಜ್ಯೋತಿಕಾ ಅವರು ತಮ್ಮ ಪೋಸ್ಟ್‌ನಿಂದ ಸೂರ್ಯ ಅವರ ಆ ನಿರ್ದಿಷ್ಟ ಚಿತ್ರವನ್ನು ತೆಗೆದುಹಾಕಿದ್ದಾರೆ. ಈ ನಡೆ, ಸೂರ್ಯ ಅವರ 'ಸಿಂಗಂ 4' ಲುಕ್ ಆಕಸ್ಮಿಕವಾಗಿ ಬಹಿರಂಗಗೊಂಡಿದ್ದರಿಂದ, ಅದನ್ನು ಮತ್ತಷ್ಟು ಹರಡದಂತೆ ತಡೆಯಲು..

Read Full Story

02:59 PM (IST) Jun 02

ಶ್ರೀರಸ್ತು ಶುಭಮಸ್ತು ಯಾವಾಗ ಮುಗಿಯತ್ತೆ? ನಟಿ ಸುಧಾರಾಣಿ ಹೇಳಿದ್ದೇನು ಕೇಳಿ...

ಇನ್ನೇನು ಮುಗಿಯತ್ತೆ ಅಂದುಕೊಂಡಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್​ ಮತ್ತೆ ಎಳೆಯಲಾಗಿದೆ. ಹಾಗಿದ್ದರೆ ಸೀರಿಯಲ್​​ ಯಾವಾಗ ಮುಗಿಯತ್ತೆ? ನಟಿ ಸುಧಾರಾಣಿ ಹೇಳಿದ್ದೇನು?

Read Full Story

02:26 PM (IST) Jun 02

ಮಗನ ಜೊತೆ ನಾನೂ ಆ ನಟಿಯೊಂದಿಗೆ ಆಡ್ತೇನೆ - ಶಾರುಖ್ ಬಾಯಲ್ಲಿ ಥೂ ಇದೆಂಥ ಕೀಳುಮಟ್ಟದ ಮಾತು? ​

ಮಗನ ಜೊತೆ ನಾನೂ ಆ ನಟಿಯೊಂದಿಗೆ ಆಡ್ತೇನೆ ಎನ್ನುವ ಮೂಲಕ ಶಾರುಖ್​ ಖಾನ್​ ತಮ್ಮ ಕೀಳು ಮನಸ್ಥಿತಿಯನ್ನು ಪ್ರಕಟಿಸಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದ್ದು, ಸಾಕಷ್ಟು ಟ್ರೋಲ್​ ಆಗುತ್ತಿದೆ.

Read Full Story

01:53 PM (IST) Jun 02

ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ - ಥಗ್ ಲೈಫ್ ಬಿಡುಗಡೆಗೆ ಕೋರ್ಟ್ ಮೊರೆ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಕಾನೂನು ಆಶ್ರಯ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Read Full Story

01:41 PM (IST) Jun 02

ಸೂರ್ಯ-ಜ್ಯೋತಿಕಾ ದಂಪತಿ; 'ನಿನ್ನ ಆಯ್ಕೆಗಳು ಭಯವನ್ನಲ್ಲ, ಭರವಸೆಯನ್ನು ಪ್ರತಿಬಿಂಬಿಸಲಿ' ಎಂದಿದ್ಯಾಕೆ?

ನಟ ಸೂರ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ದಿಯಾ ಪದವಿ ಸಮಾರಂಭದ ಗೌನ್ ಮತ್ತು ಟೋಪಿ ಧರಿಸಿ, ಪ್ರಮಾಣಪತ್ರ ಹಿಡಿದಿರುವ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ತಾವು ಮತ್ತು ಜ್ಯೋತಿಕಾ ಮಗಳೊಂದಿಗೆ ನಿಂತಿರುವ ಹೆಮ್ಮೆಯ ಕ್ಷಣದ ಫೋಟೋ ಕೂಡ ಇದೆ. ಈ..

Read Full Story

01:30 PM (IST) Jun 02

ನಟಿ ಸ್ನಾನದ ನೀರಿನಿಂದ ಸೋಪು ತಯಾರಿಸಿ ಮಾರಾಟ; ಪುರುಷರಿಂದ ಭಾರೀ ಬೇಡಿಕೆ!

ಹಾಲಿವುಡ್ ನಟಿ ತಮ್ಮ ಸ್ನಾನದ ನೀರಿನಿಂದ ತಯಾರಿಸಿದ ಸೀಮಿತ ಆವೃತ್ತಿಯ ಸೋಪನ್ನು ಬಿಡುಗಡೆ ಮಾಡಿದ್ದಾರೆ. ಈ ನಟಿ ಸ್ನಾನದ ನೀರಿನಿಂದ ತಯಾರಿಸಿದ ಸೋಪ್‌ಗೆ ಖರೀದಿಗೆ ಪುರುಷರಿಂದ ಭಾರೀ ಬೇಡಿಕೆ ಉಂಟಾಗಿದೆ.

Read Full Story

01:04 PM (IST) Jun 02

ನಮ್ರತಾ ಶಿರೋಡ್ಕರ್ ಹಂಚಿಕೊಂಡ ಭಾವುಕ ಪೋಸ್ಟ್ - ದಿವಂಗತ ತಾಯಿ ಮತ್ತು ಸೋದರ ಸೊಸೆಯ ಅಪರೂಪದ ಚಿತ್ರ ವೈರಲ್!

ಈ ನೆನಪುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದೇನೆ... ಕೆಲವು ನೆನಪುಗಳು ಎಂದಿಗೂ ಮಾಸುವುದಿಲ್ಲ. ನಮ್ಮ ಹೃದಯದಲ್ಲಿ ಶಾಶ್ವತವಾಗಿ" ಎಂದು ಅವರು ಬರೆದಿದ್ದಾರೆ. ಈ ಸಾಲುಗಳು ಅವರ ತಾಯಿಯ ಮೇಲಿನ ಅಗಾಧ ಪ್ರೀತಿ..

Read Full Story

01:03 PM (IST) Jun 02

ರಾಜಮೌಳಿ ಹಾಗೂ ಅವರ ತಂದೆ ವಿಜಯೇಂದ್ರ ಪ್ರಸಾದ್‌ಗೆ ತುಂಬಾ ಇಷ್ಟವಾಗಿದ್ದು ಇದೇ ಸಿನಿಮಾವಂತೆ!

ರಾಜಮೌಳಿ ಅವರಿಗೆ ತಾವು ನಿರ್ದೇಶಿಸಿದ ಸಿನಿಮಾಗಳಲ್ಲಿ 'ಮರ್ಯಾದ ರಾಮಣ್ಣ' ತುಂಬಾ ಇಷ್ಟ ಅಂತ ಹಲವು ಸಲ ಹೇಳಿದ್ದಾರೆ. ಆದ್ರೆ ರಾಜಮೌಳಿ ಮತ್ತು ಅವರ ತಂದೆ ವಿಜಯೇಂದ್ರ ಪ್ರಸಾದ್ ಇಬ್ಬರಿಗೂ ತುಂಬಾ ಇಷ್ಟವಾದ ಇನ್ನೊಂದು ಸಿನಿಮಾ ಇದೆ.

Read Full Story

12:43 PM (IST) Jun 02

ಕಾಂಟ್ರವರ್ಸಿಯಿಂದ್ಲೇ ಫೇಮಸ್​ ಆಗೋದು ಅಂದ್ರೆ ಇದೇನಾ? 'ಕನ್ನಡತಿ' ಇನ್ನಿಲ್ಲದಂತೆ ಟ್ರೋಲ್​!

ಪುಟ್ಟಗೌರಿ, ಕನ್ನಡತಿ ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿ ರಂಜನಿ ರಾಘವನ್​ ಇದೀಗ ಕಾಂಟ್ರವರ್ಸಿಯಲ್ಲಿ ಸಿಲುಕಿದ್ದಾರೆ. ಏನದು ನೋಡಿ!

Read Full Story

12:37 PM (IST) Jun 02

ಈತ ನಟನಾದರೆ ನನ್ನ ಕಥೆ ಮುಗಿತು - ನಿರ್ಮಾಪಕರ ಮಗನ ಕಟೌಟ್‌ ನೋಡಿ ಕಂಗಾಲಾದ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದಲ್ಲಿ ಅನೇಕ ನಾಯಕರು ಸ್ಪರ್ಧೆ ನೀಡಿದ್ದಾರೆ. ಆದರೆ ಒಬ್ಬ ನಾಯಕನ ಕಟೌಟ್ ನೋಡಿ ಚಿರು ಭಯಭೀತರಾಗಿದ್ದರಂತೆ. ಆ ನಟ ನಾಯಕನಾಗದಿದ್ದರೆ ಒಳ್ಳೆಯದಿತ್ತು ಎಂದುಕೊಂಡರಂತೆ.

Read Full Story

11:51 AM (IST) Jun 02

ಹಾಲಿವುಡ್‌ಗೆ ಕಾಲಿಟ್ಟ ಬಿಂದಾಸ್‌ ಬ್ಯೂಟಿ ದಿಶಾ ಪಟಾನಿ - ಫೋಟೋ ವೈರಲ್!

ಕಡುಗಪ್ಪು ಉಡುಗೆಯಲ್ಲಿ ದಿಶಾ ಮಾದಕವಾಗಿ ಕಾಣುತ್ತಿದ್ದಾರೆ. ದಿಶಾ ಪಟಾನಿ ನಟನೆಯ ‘ವೆಲ್‌ಕಂ ಟು ಜಂಗಲ್‌’ ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ.

Read Full Story

11:21 AM (IST) Jun 02

ʻಅಂತʼ ಸಿನಿಮಾದ ಕನ್ವರ್‌ಲಾಲ್ ಗೆಟಪ್‌ನಲ್ಲಿ ದರ್ಶನ್‌ - ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ ಕನ್ವರ್‌ಲಾಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ‘ಡೆವಿಲ್‌’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.

Read Full Story

11:20 AM (IST) Jun 02

ಪಬ್‌ನಲ್ಲಿ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಲು ಹೋಗಿ ನಟಿಯ ಕಿರಿಕ್ - ಪಬ್ ಸಿಬ್ಬಂದಿ ಹೇಳಿದ್ದೇನು

ತೆಲುಗು ನಟಿ ಕಲ್ಪಿಕಾ ಗಣೇಶ್ ಹೈದರಾಬಾದ್‌ನ ಪಬ್‌ನಲ್ಲಿ ಹುಟ್ಟುಹಬ್ಬ ಆಚರಿಸುವಾಗ ಪಬ್ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡಿದ್ದು, ವೀಡಿಯೋ ವೈರಲ್ ಆಗಿದೆ.

Read Full Story

10:47 AM (IST) Jun 02

ನನಗೆ ದೆವ್ವದ ಬಗ್ಗೆ ನಂಬಿಕೆ ಇಲ್ಲ, ಭಯವೂ ಇಲ್ಲ - ನಟಿ ಸುಧಾರಾಣಿ

‘ಘೋಷ್ಟ್ ದಿ ದೆವ್ವ’ ಎಂಬ ಥ್ರಿಲ್ಲರ್‌ ಶಾರ್ಟ್‌ ಮೂವಿಯನ್ನು ಅನ್ನು ಸುಧಾರಾಣಿ ನಿರ್ಮಿಸಿದ್ದಾರೆ. ಮುಖ್ಯಪಾತ್ರದಲ್ಲೂ ನಟಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಅನಾವರಣವಾಯ್ತು.

Read Full Story

10:32 AM (IST) Jun 02

ಕಣ್ಣಪ್ಪ ಚಿತ್ರದಲ್ಲಿ ಶಿವರಾಜ್ ಕುಮಾರ್‌ ಈಶ್ವರನ ಪಾತ್ರ ಮಾಡಬೇಕಿತ್ತು. ಆದರೆ ಆಗಿದ್ದೇನು!

‘ನನಗೆ ಮೋಹನ್‌ ಬಾಬು ಹಾಗೂ ವಿಷ್ಣು ಮಂಚು ಒಳ್ಳೆಯ ಸ್ನೇಹಿತರು. ‘ಕಣ್ಣಪ್ಪ’ ಚಿತ್ರದಲ್ಲಿ ಬರುವ ಈಶ್ವರನ ಪಾತ್ರಕ್ಕೆ ಮೊದಲು ನನಗೇ ಕೇಳಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪಾತ್ರದಲ್ಲಿ ನಟಿಸಲು ಆಗಿಲ್ಲ. ಸಂಭಾವನೆ ವಿಚಾರಕ್ಕಲ್ಲ’ ಎಂದು ಶಿವಣ್ಣ ಹೇಳಿದರು.

Read Full Story

More Trending News