ಕಾಲಭೈರವನಿಗಾಗಿ ಮಂದಿರ ಕಟ್ಟಿಸಿದ ಜಗ್ಗೇಶ್

Feb 11, 2019, 9:08 PM IST

ಜಗ್ಗೇಶ್ ಅಪಾರ ದೈವ ಭಕ್ತರು ಎನ್ನುವ ವಿಚಾರ ಗೊತ್ತೇ ಇದೆ. ಮಂತ್ರಾಲಯ ರಾಯರ ಆರಾಧಕರು. ಜಗ್ಗೇಶ್ ಹುಟ್ಟೂರಾದ ಆನಡಗು ಗ್ರಾಮದಲ್ಲಿ ಕಾಲಭೈರವನ ಪ್ರತಿಷ್ಠೆ ಮಾಡಿದ್ದಾರೆ. ಕಾಲಭೈರವನಿಗೆ ಮಂದಿರವನ್ನು ಕಟ್ಟಿಸಿದ್ದಾರೆ. ಇಡೀ ಗ್ರಾಮಕ್ಕೆ ಜೀವ ಕಳೆ ಬಂದಂತಾಗಿದೆ.