Asianet Suvarna News Asianet Suvarna News

ಕೆಂಪೇಗೌಡ ಜಯಂತಿ ಹೆಸರಲ್ಲಿ ಒಕ್ಕಲಿಗರ ಶಕ್ತಿ ಪ್ರದರ್ಶನ, ಎಂಟಿಬಿಗೆ ಶರತ್ ಬಚ್ಚೇಗೌಡ ಟಕ್ಕರ್!

ನಾಡಪ್ರಭು ಕೆಂಪೇಗೌಡರ ಜಯಂತಿ ನೆಪದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್- ಶರತ್ ಬಚ್ಚೇಗೌಡ ನಡುವೆ ವಾಕ್ಸಮರ ನಡೆದಿದೆ. ಎಂಟಿಬಿ ನಾಗರಾಜ್, ಒಕ್ಕಲಿಗ ನಾಯಕರನ್ನು ಕರೆಸಿ, ಕೆಂಪೇಗೌಡ ಜಯಂತಿ ಆಚರಿಸಿ ಶರತ್ ಬಚ್ಚೇಗೌಡಗೆ ಟಕ್ಕರ್ ನೀಡಿದ್ದರು. 

ಬೆಂಗಳೂರು (ಜೂ. 30): ನಾಡಪ್ರಭು ಕೆಂಪೇಗೌಡರ ಜಯಂತಿ ನೆಪದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್- ಶರತ್ ಬಚ್ಚೇಗೌಡ ನಡುವೆ ವಾಕ್ಸಮರ ನಡೆದಿದೆ. ಎಂಟಿಬಿ ನಾಗರಾಜ್, ಒಕ್ಕಲಿಗ ನಾಯಕರನ್ನು ಕರೆಸಿ, ಕೆಂಪೇಗೌಡ ಜಯಂತಿ ಆಚರಿಸಿ ಶರತ್ ಬಚ್ಚೇಗೌಡಗೆ ಟಕ್ಕರ್ ನೀಡಿದ್ದರು. ಇದಾದ  2 ದಿನಕ್ಕೆ ಶರತ್ ಬಚ್ಚೇಗೌಡ, ಒಕ್ಕಲಿಗ ಸಮುದಾಯದವರನ್ನು ಸೇರಿಸಿ ಕೆಂಪೇಗೌಡ ಜಯಂತಿ ಆಚರಿಸಿದರು. ಹೊಸಕೋಟೆ ತಾಲೂಕಿನ ಜನ 25 ಲಕ್ಷಕ್ಕೋ, 50 ಲಕ್ಷಕ್ಕೋ ಮಾರಾಟಕ್ಕಿಲ್ಲ ಎಂದು ಸಂದೇಶ ರವಾನಿಸಿದ್ಧಾರೆ. 

Video Top Stories