Asianet Suvarna News Asianet Suvarna News

ಸಿದ್ದು ಮೇಲೆ ಯಾಕೆ ಸಿಟ್ಟು? ಕೊನೆಗೂ ವಿಶ್ವನಾಥ್ ಬಿಚ್ಚಿಟ್ರು ಗುಟ್ಟು!

ಮಿತ್ರಪಕ್ಷಗಳ ಹಿರಿಯ ನಾಯಕರ ನಡುವೆ ವಾಕ್ಸಮರ ತಾರಕ್ಕಕೇರಿದೆ.  ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು, ಈಗ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಮತ್ತೆ ವಿಶ್ವನಾಥ್ ಪಂಚ್ ನೀಡಿದ್ದಾರೆ. ಹಾಗಾದ್ರೆ ಇವರಿಬ್ಬರ ನಡುವೆ ಸಮಸ್ಯೆ ಇರುವುದೆಲ್ಲಿ? ವಿಶ್ವನಾಥ್ ಏನಂತಿದ್ದಾರೆ? ಈ ಸ್ಟೋರಿ ನೋಡಿ...

ಮಿತ್ರಪಕ್ಷಗಳ ಹಿರಿಯ ನಾಯಕರ ನಡುವೆ ವಾಕ್ಸಮರ ತಾರಕ್ಕಕೇರಿದೆ.  ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು, ಈಗ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಮತ್ತೆ ವಿಶ್ವನಾಥ್ ಪಂಚ್ ನೀಡಿದ್ದಾರೆ. ಹಾಗಾದ್ರೆ ಇವರಿಬ್ಬರ ನಡುವೆ ಸಮಸ್ಯೆ ಇರುವುದೆಲ್ಲಿ? ವಿಶ್ವನಾಥ್ ಏನಂತಿದ್ದಾರೆ? ಈ ಸ್ಟೋರಿ ನೋಡಿ...

Video Top Stories