Asianet Suvarna News Asianet Suvarna News

ಕುರು ಕ್ಷೇತ್ರವಾಗುತ್ತಾ ಮಾನಸ ಸರೋವರ?: ಕುತಂತ್ರಿ ಚೀನಾಗೆ ಬುದ್ಧಿ ಕಲಿಸಲು ಮೋದಿ ಪ್ಲಾನ್!

ನರಿ ಬುದ್ಧಿ ಬಿಡಲೊಪ್ಪದ ಚೀನಾ ಪದೇ ಪದೇ ಕಾಲು ಕೆರೆದು ಗಡಿ ತಂಟೆಗೆ ಬರುತ್ತಿದೆ. ಸದ್ಯ ಮಾನಸ ಸರೋವರದ ಬಳಿ ಕ್ಷಿಪಣಿ ನೆಲೆ ನಿರ್ಮಿಸಿದೆ. ಆದರೆ ಮಹಾಮೋಸಗಾರನ ಹೆಡೆಮುರಿ ಕಟ್ಟಲು ಮೋದಿ ರಣತಂತ್ರವನ್ನೂ ಸಿದ್ಧಪಡಿಸಿದ್ದಾರೆ.

ನರಿ ಬುದ್ಧಿ ಬಿಡಲೊಪ್ಪದ ಚೀನಾ ಪದೇ ಪದೇ ಕಾಲು ಕೆರೆದು ಗಡಿ ತಂಟೆಗೆ ಬರುತ್ತಿದೆ. ಸದ್ಯ ಮಾನಸ ಸರೋವರದ ಬಳಿ ಕ್ಷಿಪಣಿ ನೆಲೆ ನಿರ್ಮಿಸಿದೆ. ಆದರೆ ಮಹಾಮೋಸಗಾರನ ಹೆಡೆಮುರಿ ಕಟ್ಟಲು ಮೋದಿ ರಣತಂತ್ರವನ್ನೂ ಸಿದ್ಧಪಡಿಸಿದ್ದಾರೆ.

ರಣಧೀರ ರಫೇಲ್ ಚೀನಾ ಎದುರಿಸಲು ಸಜ್ಜಾಗಿವೆ. ಹೀಗಿರುವಾಗ ಮೋದಿ ಪಾಂಚಜನ್ಯಕ್ಕೆ ಚೀನಾ ಬೆಚ್ಚಿ ಬೀಳುತ್ತಾ? ಇಲ್ಲಿದೆ ಈ ಕುರಿತಾದ ಒಂದು ವರದಿ