MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ಜಯಂತ್​ ತೋಡಿದ ಹಳ್ಳಕ್ಕೆ ಬಿದ್ದಾಯ್ತು ವಿಶ್ವ, ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ! ಗೂಬೆ ಕಥೆ ಫಿನಿಷ್​

Lakshmi Nivasa: ಜಯಂತ್​ ತೋಡಿದ ಹಳ್ಳಕ್ಕೆ ಬಿದ್ದಾಯ್ತು ವಿಶ್ವ, ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ! ಗೂಬೆ ಕಥೆ ಫಿನಿಷ್​

ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಜಯಂತ್ ಪತ್ತೆಹಚ್ಚಿದ್ದಾನೆ. ಜಾಹ್ನವಿಗೆ ಸಹಾಯ ಮಾಡುತ್ತಿರುವ ವಿಶ್ವನನ್ನು ಬಲೆಗೆ ಬೀಳಿಸಲು ಶ್ರದ್ಧಾಂಜಲಿ ನಾಟಕವಾಡಿ, ತಾನೇ 'ಗೂಬೆ' ಎಂದು ಬಾಯಿಬಿಡಿಸಿದ್ದಾನೆ. ಸೈಕೋ ಜಯಂತ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ ವಿಶ್ವ. ಮುಂದೇನು? 

1 Min read
Author : Suchethana D
Published : Oct 28 2025, 01:25 PM IST
Share this Photo Gallery
  • FB
  • TW
  • Linkdin
  • Whatsapp
17
ಭಾರಿ ಕುತೂಹಲದ ಘಟ್ಟ
Image Credit : Instagram

ಭಾರಿ ಕುತೂಹಲದ ಘಟ್ಟ

ಲಕ್ಷ್ಮೀನಿವಾಸ (Lakshmi Nivasa) ಸೀರಿಯಲ್​ ಇದೀಗ ಭಾರಿ ಕುತೂಹಲ ಘಟ್ಟವನ್ನು ತಲುಪಿದೆ. ಇದಾಗಲೇ ಜಯಂತ್​ಗೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿದೆ. ಆಕೆಗೆ ವಿಶ್ವನೇ ಸಪೋರ್ಟ್​ ಮಾಡ್ತಿದ್ದಾನೆ ಎನ್ನುವ ವಿಷಯವೂ ತಿಳಿದಿದೆ. ಹೇಳಿಕೇಳಿ ಆತ ಸೈಕೋ. ಇನ್ನು ಕೇಳಬೇಕೆ?

27
ವಿಶ್ವನಿಗೆ ಹಳ್ಳತೋಡಿದ ಸೈಕೋ
Image Credit : Instagram

ವಿಶ್ವನಿಗೆ ಹಳ್ಳತೋಡಿದ ಸೈಕೋ

ವಿಶ್ವನಿಗೆ ಹಳ್ಳತೋಡಿ, ಆತನ ಬಾಯಿ ಬಿಡಿಸಲು ಭಾರಿ ಪ್ಲ್ಯಾನ್​ ಮಾಡಿದ್ದ ಜಯಂತ್​. ಇದಕ್ಕೆ ಕಾರಣ, ಜಾಹ್ನವಿಯ ಬಳೆ ಸಿಗುತ್ತಿದ್ದಂತೆಯೇ ಆಕೆ ತನಗೆ ಮೋಸ ಮಾಡ್ತಿರೋ ವಿಷಯ ಜಯಂತ್​ಗೆ ತಿಳಿದಿದೆ. ತನ್ನ ಮನೆಗೆ ಬಂದರೂ ಆಕೆ ತಪ್ಪಿಸಿಕೊಂಡು ತಿರುಗಾಡ್ತಿರೋದು ಕನ್​ಫರ್ಮ್​ ಆಗಿದೆ.

Related Articles

Related image1
Amruthadhaare Serial: ಒಂದಾದ ಗೌತಮ್​- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?
Related image2
Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
37
ಸತ್ಯ ತಿಳಿದ ಜಯಂತ್​
Image Credit : Instagram

ಸತ್ಯ ತಿಳಿದ ಜಯಂತ್​

ತನಗೇ ಭ್ರಮೆಯಾಗುತ್ತಿದೆ ಎಂದು ಸಾಬೀತು ಮಾಡಲು ಎಲ್ಲರೂ ಸೇರಿ ನಾಟಕ ಮಾಡ್ತಿರೋ ಅಸಲಿಯತ್ತೂ ಜಯಂತ್​ಗೆ ತಿಳಿದಿದೆ. ಇದಕ್ಕಾಗಿಯೇ ಆತ ಪತ್ನಿಯ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿ ಅದಕ್ಕೆ ವಿಶ್ವನನ್ನು ಮಾತ್ರ ಕರೆದಿದ್ದಾನೆ. ಇದರ ಅರಿವು ಇಲ್ಲದ ವಿಶ್ವ ಕಾರ್ಯಕ್ರಮಕ್ಕೆ ಹೋಗಿದ್ದಾನೆ.

47
ಗೂಬೆ ಬಗ್ಗೆ ಪ್ರಶ್ನೆ
Image Credit : Instagram

ಗೂಬೆ ಬಗ್ಗೆ ಪ್ರಶ್ನೆ

ಅಲ್ಲಿ ಯಾರೂ ಬಾರದೇ ಇರುವುದು ನೋಡಿ ವಿಶ್ವನಿಗೆ ಡೌಟ್​ ಬಂದಿದೆ. ಆದರೆ ಎಲ್ಲರೂ ಬರ್ತಾರೆ ಇರು ಎನ್ನುತ್ತಲೇ ಜಯಂತ್​ ಜಾಹ್ನವಿಯ ಬಗ್ಗೆ ತನ್ನ ಪ್ರೀತಿ ಹೇಳಿಕೊಂಡಿದ್ದಾನೆ. ಕೊನೆಗೆ, ಜಾಹ್ನವಿ ಕಾಲೇಜಿನಲ್ಲಿ ಇರುವಾಗ ಗೂಬೆ ಎನ್ನುವವನ ಸ್ನೇಹ ಮಾಡಿದ್ದಳಂತೆ ಗೊತ್ತಾ ಕೇಳಿದ್ದಾನೆ.

57
ಗೂಬೆ ವಿಷ್ಯ ಬಹಿರಂಗ
Image Credit : Instagram

ಗೂಬೆ ವಿಷ್ಯ ಬಹಿರಂಗ

ಇದನ್ನು ಕೇಳಿ ವಿಶ್ವನಿಗೆ ಶಾಕ್​ ಆಗಿದೆ. ನನಗೆ ಗೊತ್ತಿಲ್ಲ ಎಂದಿದ್ದಾನೆ. ಆಗ ವಿಶ್ವ ನೀನೇ ಗೂಬೆ ಎಂದು ಹೇಳಿ ತನ್ನ ಸೈಕೋ ಬುದ್ಧಿ ತೋರಿದ್ದಾನೆ. ಅಲ್ಲಿಗೆ ವಿಶ್ವ ಎಲ್ಲಾ ಕಡೆಯಿಂದಲೂ ಟ್ರ್ಯಾಪ್​ ಆಗಿ ಹೋಗಿದ್ದಾನೆ.

67
ಸೈಕೋ ಕೈಗೆ ವಿಶ್ವ
Image Credit : Instagram

ಸೈಕೋ ಕೈಗೆ ವಿಶ್ವ

ಸೈಕೋ ಜಯಂತ್​ ಕೈಯಲ್ಲಿ ಸಿಕ್ಕಿಬಿದ್ದಾಗಿದೆ. ಹಳ್ಳಕ್ಕೆ ಬಿದ್ದ ಮೇಲೆ ಸೈಕೋ ಇನ್ನೇನು ಮಾಡ್ತಾನೋ ಗೊತ್ತಿಲ್ಲ. ಇದಾಗಲೇ ಪತ್ನಿಗಾಗಿ ಕೆಲವರನ್ನು ಮುಗಿಸಲೂ ಹಿಂಜರಿಯದ ಜಯಂತ್​ ವಿಶ್ವನನ್ನೂ ಮುಗಿಸ್ತಾನಾ ಎನ್ನುವ ಸಂದೇಹ ಕಾಡತೊಡಗಿದೆ.

77
ವೀಕ್ಷಕರಿಗೂ ಕನ್​ಫ್ಯೂಸ್​
Image Credit : Zee Kannada

ವೀಕ್ಷಕರಿಗೂ ಕನ್​ಫ್ಯೂಸ್​

ಮುಂದೇನಾಗುತ್ತೆ ಎನ್ನುವುದು ಇನ್ನಷ್ಟೇ ನೋಡಬೇಕಿದೆ. ಜಯಂತ್​ನ ಕಣ್ಣೀರು ನೋಡಿ ಜಾಹ್ನವಿ ಮತ್ತು ಆತ ಬೇಗ ಒಂದಾಗಲಿ ಎಂದು ವೀಕ್ಷಕರು ಒಮ್ಮೆ ಅಂದರೆ, ಅವನ ಸೈಕೋ ಬುದ್ಧಿ ನೋಡಿ ಚಿನ್ನುಮರಿ ಸಿಗುವುದು ಬೇಡ ಅಂತಿದ್ದಾರೆ. ಒಟ್ಟಿನಲ್ಲಿ ಅವರಿಬ್ಬರೂ ಒಂದಾಗಬೇಕೋ, ಬೇಡವೋ ಎನ್ನೋದೇ ಕನ್​ಫ್ಯೂಸ್​.

ಪ್ರೊಮೋಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
ಟಿವಿ ಶೋ

Latest Videos
Recommended Stories
Recommended image1
ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
Recommended image2
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!
Recommended image3
BBK 12: ಸೂರಜ್​ ಜೊತೆಗೆ ನನ್ನದು 'ಪವಿತ್ರ ಬಂಧನ' ಎನ್ನುತ್ತಲೇ ಬಗ್ಗೆ ರಾಶಿಕಾ ಶೆಟ್ಟಿ ಓಪನ್ನಾಗಿ ಹೇಳಿದ್ದೇನು?
Related Stories
Recommended image1
Amruthadhaare Serial: ಒಂದಾದ ಗೌತಮ್​- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?
Recommended image2
Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved