MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಒಂದಾದ ಗೌತಮ್​- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?

Amruthadhaare Serial: ಒಂದಾದ ಗೌತಮ್​- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಪ್ರೀತಿ ಇದ್ದರೂ ಇಗೋದಿಂದಾಗಿ ದೂರವಾಗಿದ್ದಾರೆ. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಇಬ್ಬರೂ ಒಂದಾಗುವುದನ್ನು ತೋರಿಸಲಾಗಿದ್ದು, ಇದು ಕನಸಾಗಿರಬಹುದೆಂಬ ಅನುಮಾನದಿಂದ ವೀಕ್ಷಕರು ನಿರ್ದೇಶಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.  

1 Min read
Author : Suchethana D
Published : Oct 28 2025, 11:57 AM IST
Share this Photo Gallery
  • FB
  • TW
  • Linkdin
  • Whatsapp
17
ಅಡ್ಡಿ ಬಂದಿದೆ 'ಇಗೊ'
Image Credit : Zee kannada facebook

ಅಡ್ಡಿ ಬಂದಿದೆ 'ಇಗೊ'

ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿ ಸದ್ಯ ಭೂಮಿಕಾಳ ಇಗೋದಿಂದಾಗಿ ಗಂಡ-ಹೆಂಡತಿ ಒಂದೇ ವಠಾರದಲ್ಲಿ ಇದ್ದರೂ ಒಂದಾಗುತ್ತಿಲ್ಲ. ಇಬ್ಬರ ಮನಸ್ಸಿನಲ್ಲಿಯೂ ಪರಸ್ಪರ ಅಗಾಧ ಪ್ರೇಮ ಇದ್ದರೂ ಮಧ್ಯೆ ಇಗೋ ಎನ್ನುವುದು ಅಡ್ಡ ಬರುತ್ತಿರುವ ಕಾರಣ, ಕೋಳಿ ಜಗಳ ಆಡುತ್ತಲೇ ಇದ್ದಾರೆ.

27
ಹುಸಿ ಮುನಿಸು
Image Credit : zee kannada

ಹುಸಿ ಮುನಿಸು

ಸಂದರ್ಭ ಸಿಕ್ಕಾಗಲ್ಲೆಲ್ಲಾ ಭೂಮಿಕಾ, ಮಲ್ಲಿಯ ಎದುರು ಗೌತಮ್​ನನ್ನು ಹೊಗಳುತ್ತಿದ್ದರೂ, ಆತ ಬಂದಾಗ ಮಾತ್ರ ಹುಸಿ ಮುನಿಸು ತೋರಿಸುತ್ತಲೇ ಇದ್ದಾಳೆ. ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಲೇ ಇದ್ದಾರೆ.

Related Articles

Related image1
Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
Related image2
Bigg Boss ಡಾಗ್​ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?
37
ಒಂದಾದ ದಂಪತಿ?
Image Credit : Instagram

ಒಂದಾದ ದಂಪತಿ?

ಆದರೆ, ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಗೌತಮ್​, ಭೂಮಿಕಾ ಮನೆಗೆ ಬಂದಿದ್ದಾನೆ. ನಿದ್ರಿಸುತ್ತಿದ್ದ ಭೂಮಿಕಾ ಎಚ್ಚರಗೊಂಡು ಇಲ್ಯಾಕೆ ಬಂದ್ರಿ ಎಂದುಪ್ರಶ್ನಿಸಿದ್ದಾಳೆ. ಆಗ ಗೌತಮ್​ ನಿಮ್ಮನ್ನು ನೋಡಲು ಎಂದು ಹೇಳಿ ಹೊರಡಲು ರೆಡಿಯಾದಾಗ, ಭೂಮಿಕಾ ಅವನ ಕೈ ಹಿಡಿದುಕೊಂಡಿದ್ದಾಳೆ.

47
ಅಪ್ಪಿಕೊಂಡ ಭೂಮಿಕಾ
Image Credit : Instagram

ಅಪ್ಪಿಕೊಂಡ ಭೂಮಿಕಾ

ಕೊನೆಗೆ, ಆತನನ್ನು ಅಪ್ಪಿಕೊಂಡು ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡಿ. ಇಬ್ಬರೂ ಎಲ್ಲಿಯಾದರೂ ದೂರ ಹೊರಟುಹೋಗೋಣ ಎಂದಿದ್ದಾಳೆ. ಇದರ ಪ್ರೊಮೋ ಇದೀಗ ಬಿಡುಗಡೆಯಾಗಿದೆ.

57
ನಿರ್ದೇಶಕರಿಗೆ ಧಮ್ಕಿ
Image Credit : Instagram

ನಿರ್ದೇಶಕರಿಗೆ ಧಮ್ಕಿ

ಆದರೆ ಇದು ನಿಜ ಅಲ್ಲ, ಕನಸು ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದೇ ಕಾರಣಕ್ಕೆ ನಿರ್ದೇಶಕರಿಗೆ ನೆಟ್ಟಿಗರು ಧಮ್ಕಿ ಹಾಕುತ್ತಿದ್ದಾರೆ. ಒಂದು ವೇಳೆ ಇದು ನಿಜವಲ್ಲದೇ ಅವಳ ಅಥವಾ ಅವನ ಕನಸು ಎಂದು ತೋರಿಸಿದರೆ ನಾವು ಸುಮ್ಮನೇ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ.

67
ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ
Image Credit : Instagram

ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ

ಜೋಡಿಜೀವಗಳ ಬಾಳಲ್ಲಿ ಮತ್ತೆ ವಸಂತ.. ಗೌತಮ್ - ಭೂಮಿ ಪ್ರೇಮದಾರಂಭ! ಎನ್ನುವ ಶೀರ್ಷಿಕೆಯೊಂದಿಗೆ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಆದರೆ ಹೀಗೆ ಇಬ್ಬರೂ ಒಂದಾಗಿಬಿಟ್ಟರೆ ಸೀರಿಯಲ್​ ಬಹುತೇಕ ಮುಗಿದಂತೆ. ಆದ್ದರಿಂದ ಇನ್ನಷ್ಟು ದಿನ ಓಡಿಸಲು ಇದು ಕನಸು ಎಂದು ತೋರಿಸಲಾಗುತ್ತದೆ ಎನ್ನುವುದು ನೆಟ್ಟಿಗರ ಅಭಿಮತ.

77
ಜೈದೇವ್​ನಿಂದ ಹುಡುಕಾಟ
Image Credit : zee5

ಜೈದೇವ್​ನಿಂದ ಹುಡುಕಾಟ

ಅದೇ ಇನ್ನೊಂದೆಡೆ, ಜೈದೇವ್​ ಭೂಮಿಕಾ ಮತ್ತು ಗೌತಮ್​ ಹುಡುಕಾಟದಲ್ಲಿದ್ದಾನೆ. ಆಸ್ತಿಗೆ ಸಹಿ ಹಾಕಿಸಿಕೊಳ್ಳಲು ಆತ ತಡಕಾಡುತ್ತಿದ್ದಾನೆ. ಇದಕ್ಕಾಗಿ ರೌಡಿಗಳನ್ನು ಬಿಟ್ಟಿದ್ದಾನೆ. ಮಲ್ಲಿ ಅದೇ ಜಾಗದಲ್ಲಿ ಓಡಾಡುತ್ತಿರುವುದು ಆ ರೌಡಿಗಳಿಗೆ ತಿಳಿದಿದೆ. ಅಲ್ಲಿಗೆ ಬಂದ ಶಕುನಿ ಮಾಮಾ ಈ ವಿಷಯವನ್ನು ಹೇಗಾದರೂ ಗೌತಮ್​ಗೆ ತಿಳಿಸಬೇಕು ಎಂದು ಸ್ಕೆಚ್ ಹಾಕುತ್ತಿದ್ದಾನೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ

ಪ್ರೊಮೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಕಾವ್ಯಾ ಗೌಡ ಮನೆಯ ರಹಸ್ಯ: ಸಿಸಿಟಿವಿ ಹೇಳಿದ ಸತ್ಯ ಏನು? ಕ್ರೂರ ಮುಖಗಳು ಅಂತ ಹೇಳಿದ್ಯಾರಿಗೆ?
Recommended image2
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image3
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Related Stories
Recommended image1
Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!
Recommended image2
Bigg Boss ಡಾಗ್​ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved