MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಶಕುಂತಲಾ-ಜಯದೇವ್‌ ಅಂತ್ಯಕ್ಕೆ ಮುಹೂರ್ತ ಇಟ್ಟ ಭೂಮಿಕಾ! ಇನ್ಮುಂದಿದೆ ಮಾರಿಹಬ್ಬ!

Amruthadhaare Serial: ಶಕುಂತಲಾ-ಜಯದೇವ್‌ ಅಂತ್ಯಕ್ಕೆ ಮುಹೂರ್ತ ಇಟ್ಟ ಭೂಮಿಕಾ! ಇನ್ಮುಂದಿದೆ ಮಾರಿಹಬ್ಬ!

Amruthadhaare Kannada Serial Today Update: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ, ಜಯದೇವ್‌ ಫೋನ್‌ ಮಾತುಕತೆಯ ಆಡಿಯೋವನ್ನು ಭೂಮಿ ತನ್ನ ಗಂಡನಿಗೆ ಕೇಳಿಸಿದ್ದಾಳೆ. ಇದರ ಪರಿಣಾಮ ಏನಾಗುವುದು? 

1 Min read
Padmashree Bhat
Published : Aug 13 2025, 10:22 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : zee5

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ತನ್ನ ಮಗುಗೆ, ತನಗೆ ಅಪಾಯ ಮಾಡೋಕೆ ಜಯದೇವ್‌, ಶಕುಂತಲಾ ರೆಡಿಯಾಗಿರೋದು ಭೂಮಿಗೆ ಗೊತ್ತಾಗಿದೆ. ಸೃಜನ್‌ ಸಹಾಯದಿಂದ ಅವಳು ಶಕುಂತಲಾ ಫೋನ್‌ ಟ್ರ್ಯಾಪ್‌ ಮಾಡಿದ್ದಳು. ಇದರ ಪರಿಣಾಮ ಅವರ ಮಾತುಕತೆ ಏನು ಅಂತ ಗೊತ್ತಾಗಿದೆ.

25
Image Credit : zee5

ಇನ್ನೊಂದು ಕಡೆ ಭೂಮಿ ಗೂಢಾಚಾರಿ ಕೆಲಸ ಮಾಡ್ತಿರೋದು ಭೂಮಿ, ಶಕುಂತಲಾಗೆ ಗೊತ್ತಾಗಿದೆ. ಇದಕ್ಕೆ ಅವರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಭೂಮಿ ಫೋನ್‌ ಟ್ರ್ಯಾಪ್‌ ಮಾಡಿರೋದು ಏನಾದರೂ ಶಕುಂತಲಾಗೆ ಗೊತ್ತಾಗಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ.

Related Articles

Related image1
Amruthadhaare Serial: ಮಗಳು ಸಿಕ್ಕ ಖುಷಿಯಲ್ಲಿ ಮುಠ್ಠಾಳ ಕೆಲಸ ಮಾಡಿದ ಗೌತಮ್!‌ ಮಹಾ ಶತದಡ್ಡ ಇವ್ನೇ ಇರಬೇಕು!
Related image2
Amruthadhaare ಭರ್ಜರಿ ಟ್ವಿಸ್ಟ್​: ಗೌತಮ್​ ಕೈಸೇರಿದ ಹೆಣ್ಣುಪಾಪು! ಶಕುಂತಲಾ ಫೋನ್​ ಟ್ರ್ಯಾಪ್​?
35
Image Credit : zee5

ಶಕುಂತಲಾ ದುಷ್ಟೆ, ಅವಳು ಮೋಸಗಾತಿ ಅಂತ ಹೇಳಿದರೆ ಗೌತಮ್‌ ಮಾತ್ರ ನಂಬೋದಿಲ್ಲ. ಈ ಹಿಂದೆ ಅವಳ ಮೇಲೆ ಆರೋಪ ಮಾಡಿದ್ದಕ್ಕೆ ಭೂಮಿ ಬಳಿಯೇ ಅವನು ಕ್ಷಮೆ ಕೇಳಿಸಿದ್ದನು. ಈಗ ಅವನು ನಂಬಲು ತುಂಬ ಸಾಕ್ಷಿಗಳು ಬೇಕು. ಒಟ್ಟಿನಲ್ಲಿ ಭೂಮಿಗೆ ಇದು ಚಾಲೆಂಜಿಂಗ್‌ ಆಗಿದೆ.

45
Image Credit : zee5

ಈಗ ಜಯದೇವ್‌, ಶಕುಂತಲಾ ಮಾತನಾಡಿರೋ ಆಡಿಯೋವನ್ನು ಅವಳು ಗೌತಮ್‌ಗೆ ಕೇಳಿಸುತ್ತಾಳೆ. ಹೀಗಂತ ಪ್ರೋಮೋವೊಂದು ರಿಲೀಸ್‌ ಆಗಿದೆ. ಆದರೆ ನಿಜಕ್ಕೂ ಗೌತಮ್‌ ಆ ಆಡಿಯೋವನ್ನು ಕೇಳಿಸಿಕೊಳ್ತಾನಾ? ಆ ಆಡಿಯೋವನ್ನು ಶಕುಂತಲಾ ಬದಲಾಯಿಸ್ತಾಳಾ ಎಂದು ಕಾದು ನೋಡಬೇಕಿದೆ.

55
Image Credit : zee5

ಗೌತಮ್‌ ಮಗಳು ಬದುಕಿರೋದು ಕೂಡ ಶಕುಂತಲಾಗೆ ಗೊತ್ತಾಗಿದೆ. ಅನಾಥಾಶ್ರಮದಲ್ಲಿರೋ ಆ ಮಗುವನ್ನು ಮನೆಗೆ ಕರೆದುಕೊಂಡು ಬರಲು ಶಕುಂತಲಾ ಬಿಡ್ತಾಳಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಕಾದಿವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved