MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ರೋಚಕ ಘಟ್ಟದಲ್ಲಿಯೇ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಿಂದ ಹೊರ ಬಂದ ನಟಿ

ರೋಚಕ ಘಟ್ಟದಲ್ಲಿಯೇ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಿಂದ ಹೊರ ಬಂದ ನಟಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಸುಬ್ಬು-ಶ್ರಾವಣಿ ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಸಮಯದಲ್ಲಿಯೇ ಹಿರಿಯ ನಟಿಯೊಬ್ಬರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಶ್ರೀವಲ್ಲಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಸುಬ್ಬುವನ್ನು ಶ್ರಾವಣಿಗೆ ಒಪ್ಪಿಸಿದ್ದಾಳೆ.

1 Min read
Mahmad Rafik
Published : Sep 13 2025, 10:39 AM IST
Share this Photo Gallery
  • FB
  • TW
  • Linkdin
  • Whatsapp
15
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌
Image Credit : shravani subramanya FB

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌

ಜೀ ಕನ್ನಡ ವಾಹಿನಿಯ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಎರಡನೇ ಬಾರಿ ಮದುವೆ ಸಂಭ್ರಮ ಮನೆಮಾಡಿದೆ. ಸಾವಿರಾರು ಅಡೆತಡೆಗಳ ನಡುವೆ ಶ್ರಾವಣಿ ಕೊರಳಿಗೆ ಸುಬ್ಬು ತಾಳಿ ಕಟ್ಟಿದ್ದಾನೆ. ಈ ಸಮಯದಲ್ಲಿಯೇ ಸೀರಿಯಲ್‌ನಿಂದ ಹಿರಿಯ ನಟಿಯೊಬ್ಬರು ಹೊರಗೆ ಬಂದಿದ್ದಾರೆ.

25
ವಂದನಾ ಪಾತ್ರ ಬದಲಾವಣೆ
Image Credit : shravani subramanya FB

ವಂದನಾ ಪಾತ್ರ ಬದಲಾವಣೆ

ಸುರೇಂದ್ರನ ಪತ್ನಿ, ಪಿಂಕಿ ತಾಯಿ ವಂದನಾ ಪಾತ್ರದಲ್ಲಿ ಬದಲಾವಣೆಯಾಗಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಹೊಸ ಕಲಾವಿದೆಯ ಆಗಮನವಾಗಿರೋದು ಖಚಿತವಾಗಿದೆ. ಈ ಹಿಂದೆ ಇಂದ್ರಮ್ಮ, ವರದಾ, ಧನಲಕ್ಷ್ಮೀ ಪಾತ್ರಗಳು ಬದಲಾಗಿದ್ದವು. ಶ್ರಾವಣಿ ತಾಯಿಯ ಪಾತ್ರ ತೆರೆ ಮೇಲೆ ಬರುವ ಮೊದಲೇ ಚೇಂಜ್ ಆಗಿತ್ತು. ಇದೀಗ ವಂದನಾ ಪಾತ್ರದ ಬದಲಾವಣೆಯಾಗಿದೆ.

Related Articles

Related image1
ಶ್ರಾವಣಿ ಸುಬ್ರಹ್ಮಣ್ಯ…. ಕೊನೆಗೂ ಒಂದಾಗಿಯೇ ಬಿಟ್ಟವು ಜೋಡಿ ಜೀವಗಳು… ಇಲ್ಲಿಗೆ ಮುಕ್ತಾಯವಾಗುತ್ತಾ ಕತೆ?
Related image2
ಪ್ರತೀ ಹೆಂಡ್ತಿ ಗೋಳೂ ಇದೆ, ಸಮೀರ್ ಹೆಂಡ್ತಿ ಶ್ರಾವಣಿ ಹೇಳಿದ್ದು ಕೇಳಿದ್ರಾ?
35
ಪ್ರೀತಿಯನ್ನು ತ್ಯಾಗ ಮಾಡಿದ ಶ್ರೀವಲ್ಲಿ
Image Credit : shravani subramanya FB

ಪ್ರೀತಿಯನ್ನು ತ್ಯಾಗ ಮಾಡಿದ ಶ್ರೀವಲ್ಲಿ

ಸುಬ್ಬು ಎಂದಿಗೂ ನನ್ನವನೇ ಎಂದು ಹೇಳುತ್ತಿದ್ದ ಶ್ರೀವಲ್ಲಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಳೆ. ವಿಜಯಾಂಬಿಕೆ ಚೇಲಾಗಳ ಬಂಧನದಲ್ಲಿದ್ದ ಗೆಳೆಯ ಸುಬ್ಬನನ್ನು ಕಾಪಾಡಿ ಮದುವೆ ಮಂಟಪಕ್ಕೆ ಶ್ರೀವಲ್ಲಿ ಕಳುಹಿಸಿದ್ದಾಳೆ. ಇಲ್ಲಿಗೆ ಧಾರಾವಾಹಿಯ ಮತ್ತೊಂದು ನೆಗೆಟಿವ್ ಪಾತ್ರ ಬದಲಾಗಿದೆ.

ಇದನ್ನೂ ಓದಿ: ನೀಚರಿಗೆ ಶಿವು ತಂಗಿ ರಾಣಿಯ ಮಾಸ್ಟರ್ ಸ್ಟ್ರೋಕ್: ಇದು ಅತ್ತಿಗೆ ಪಾರು ಹೇಳಿ ಕೊಟ್ಟ ಪಾಠ

45
ಸೀರಿಯಲ್ ಮುಗಿಯುತ್ತಾ?
Image Credit : shravani subramanya FB

ಸೀರಿಯಲ್ ಮುಗಿಯುತ್ತಾ?

ಶ್ರಾವಣಿ-ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ನಾಯಕ-ನಾಯಕಿಯ ಮದುವೆಯಾಗುತ್ತಿದ್ದಂತೆ ಧಾರಾವಾಹಿ ಮುಗಿಯುತ್ತಾ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿವೆ. ಆದರೆ ಶ್ರಾವಣಿ ತಾಯಿ ನಂದಿನಿ ಮುನ್ನಲೆಗೆ ಬರಬೇಕಿದೆ. ವಿಜಯಾಂಬಿಕಾ ಮತ್ತು ಆತನ ಮಗ ಮದನ್ ಮುಖವಾಡ ಕಳಚಬೇಕಿದೆ. ಹಾಗಾಗಿ ಸೀರಿಯಲ್ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: ತಲೆ ಮೇಲೆ ಕೈ ಹೊತ್ತು ಮಲಗಿದ ಬಿಗ್‌ಬಾಸ್ ಸ್ಪರ್ಧಿ; ಏನಮ್ಮಾ ನಿನ್ನ ಚಿಂತೆ ಎಂದ ಫ್ಯಾನ್ಸ್!

55
ಬದಲಾದ ಸಮಯ
Image Credit : shravani subramanya FB

ಬದಲಾದ ಸಮಯ

ಈ ಹಿಂದೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಶ್ರಾವಣಿ ಸುಬ್ರಹ್ಮಣ್ಯ ಪ್ರತಿದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. 9 ಗಂಟೆಗೆ ಶ್ರೀ ರಾಘವೇಂದ್ರ ಮಹಾತ್ಮೆ ಪ್ರಸಾರವಾಗುತ್ತಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಕಳೆದ ವಾರವಷ್ಟೇ ಮುಕ್ತಾಯಗೊಂಡಿತ್ತು.

ಇದನ್ನೂ ಓದಿ: ತನ್ನ ಐಷಾರಾಮಿ ಬಂಗಲೆ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ತಾನ್ಯಾ ಮಿತ್ತಲ್ ಹೇಳಿದ್ದೆಲ್ಲಾ ಬರಿ ಓಳು! ಸತ್ಯಾಂಶ ಬಯಲು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಶ್ರಾವಣಿ ಸುಬ್ರಮಣ್ಯ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved