MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • ಒಂದೇ ದಿನ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ: ಇಂದು ಈ ಕೆಲಸ ಮಾಡಿದರೆ ಪುಣ್ಯ ಸಿಗತ್ತೆ: ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

ಒಂದೇ ದಿನ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ: ಇಂದು ಈ ಕೆಲಸ ಮಾಡಿದರೆ ಪುಣ್ಯ ಸಿಗತ್ತೆ: ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

Surya Grahan And Mahalaya Amavasya: ಇಂದು ಸೂರ್ಯಗ್ರಹಣ ಹಾಗೂ ಮಹಾಲಯ ಅಮಾವಾಸ್ಯೆ ಕೂಡ ಇದೆ. ಆದರೆ ಭಾರತದ ಮೇಲೆ ಸೂರ್ಯಕ್ರಹಣ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಹೇಳಲಾಗಿದೆ. ಇದರ ನಡುವೆ ಇಂದು ಏನು ಮಾಡಿದರೆ ಶುಭ?. ಇದಕ್ಕೆ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಏನು ಹೇಳಿದ್ದಾರೆ? 

1 Min read
Padmashree Bhat
Published : Sep 21 2025, 01:08 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದಲ್ಲಿ ಸೂರ್ಯಗ್ರಹಣ ಇಲ್ಲ
Image Credit : Asianet News

ಭಾರತದಲ್ಲಿ ಸೂರ್ಯಗ್ರಹಣ ಇಲ್ಲ

“ಗೊಂದಲ‌ ಬೇಡ. ಇಂದಿನ ಸೂರ್ಯಗ್ರಹಣದ ಗೋಚರವು ಭಾರತಕ್ಕಿರೋದಿಲ್ಲ. ಹಾಗಾಗಿ ಆಚರಣೆಯೂ ಇಲ್ಲ. ಆದರೂ ಸೂರ್ಯಾರ್ಘ್ಯಾದಿ ಸತ್ಕಾರ್ಯ ಕರ್ಮಗಳನ್ನು ಮಾಡಿದರೆ ಅನುಗ್ರಹವಿದೆ” ಎಂದು ಪ್ರಕಾಶ್‌ ಅಮ್ಮಣ್ಣಾಯ ಹೇಳಿದ್ದಾರೆ.

25
ಪಿತೃ ತರ್ಪಣ ಕೊಡಿ
Image Credit : Asianet News

ಪಿತೃ ತರ್ಪಣ ಕೊಡಿ

ತರ್ಪಣಾರ್ಹರು ಪಿತೃ ತರ್ಪಣವನ್ನೂ ಕೊಟ್ಟರೆ ಮಹಾಲಯ ಅಮವಾಸ್ಯೆಯ ಪುಣ್ಯ ಪರ್ವಕಾಲದ ಉತ್ತಮ ಫಲವಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Related Articles

Related image1
Solar Eclipse 2025: ಕನ್ಯಾ ರಾಶಿಯಲ್ಲಿ ಸೂರ್ಯಗ್ರಹಣ, ಈ ತಪ್ಪಿನಿಂದ ಜೀವನ ಬದಲಾಗ್ಬಹುದು
Related image2
5 ದಿನದಲ್ಲಿ 4 ಗ್ರಹ ಸಂಚಾರ ಮತ್ತು ಸೂರ್ಯಗ್ರಹಣ, 3 ರಾಶಿಗೆ ಹಣ, ಸಂಪತ್ತು, ಅದೃಷ್ಟ
35
ಕಾಗೆ ಬಲಿ ತಿಂದರೆ ಪಿತೃ ತಿಂದರು ಅಂತ ಅರ್ಥವೇ?
Image Credit : Perplexity

ಕಾಗೆ ಬಲಿ ತಿಂದರೆ ಪಿತೃ ತಿಂದರು ಅಂತ ಅರ್ಥವೇ?

ಪಿತೃ ಕಾರ್ಯದಲ್ಲಿ ಕಾಗೆ ಬಲಿಯನ್ನು ತಿಂದರೆ ಪಿತೃಗಳು ತಿಂದರು ಎಂದರ್ಥವಲ್ಲ. ಅಲ್ಲಿ ಇಡೋದು ಪಿತೃ ಶೇಷವನ್ನು. ಇದನ್ನು ವಾಯಸ ಬಲಿ ಎನ್ನುತ್ತಾರೆ ಎಂದು ಅವರು ಹೇಳಿದ್ದಾರೆ.

45
ವಿಜ್ಞಾನಿಗಳಿಗೆ ವಿಶೇಷ
Image Credit : Asianet News

ವಿಜ್ಞಾನಿಗಳಿಗೆ ವಿಶೇಷ

ಒಂದು ವಾರದ ಹಿಂದೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಿತ್ತು. ಈಗ ಸೂರ್ಯಗ್ರಹಣ ನಡೆಯಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣ ಎನ್ನಲಾಗಿದೆ. ಹೀಗಾಗಿ ಇದು ವಿಜ್ಞಾನಿಗಳಿಗೆ ವಿಶೇಷ ಎನ್ನಬಹುದು.

55
ಈ ರಾಶಿಗಳು ಹುಷಾರಾಗಿರಿ
Image Credit : Getty

ಈ ರಾಶಿಗಳು ಹುಷಾರಾಗಿರಿ

ಭಾರತದ ಮೇಲೆ ಪರಿಣಾಮ ಬೀರದಿದ್ದರೂ ಕೂಡ ಕನ್ಯಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿಯವರ ಮೇಲೆ ಪರಿಣಾಮ ಬೀರುವುದು. ಹೀಗಾಗಿ ಈ ಮೂರು ರಾಶಿಗಳು ಹುಷಾರಾಗಿರಬೇಕು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಭಾರತ
ಜ್ಯೋತಿಷ್ಯ
ಅಮಾವಾಸ್ಯೆ
ಭಾರತ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved