Russian Ukraine War: ಆಪರೇಶನ್ ಗಂಗಾ.. ಯುದ್ಧಭೂಮಿಯಲ್ಲಿ ಸಿಲುಕಿದ ಕನ್ನಡಿಗರು ತುರ್ತಾಗಿ ಏನ್ ಮಾಡಬೇಕು?

Feb 28, 2022, 4:47 PM IST

ನವದೆಹಲಿ(ಫೆ. 28)  ಯುದ್ಧ ಭೂಮಿಯಲ್ಲಿ (War) ಸಿಲುಕಿರುವ ಭಾರತೀಯರನ್ನು (Indians) ತವ್ರಿಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು(Students)  ಕರೆತರಲಾಗುತ್ತಿದೆ. ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ.

Russia- Ukraine Crisis: ಭಾರತೀಯರ ಏರ್‌ಲಿಫ್ಟ್‌ಗೆ ನಾಲ್ವರು ಸಚಿವರಿಗೆ ಹೊಣೆ

ಉಕ್ರೇನ್ ನಲ್ಲಿ (Ukraine) ಸಿಲುಕಿರುವ ವಿದ್ಯಾರ್ಥಿನಿ ಮತ್ತು ನೊಡಲ್ ಆಫೀಸರ್ ಈ ಬಗ್ಗೆ ಮಾತನಾಡಿದ್ದು ಅನೇಕ ಮಾಹಿತಿ ನೀಡಿದ್ದಾರೆ.  ಹಾಗಾದರೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರು ಈ ಕ್ಷಣಕ್ಕೆ ಏನು ಮಾಡಬೇಕು? ಇಲ್ಲಿದೆ ಮಾಡಬೇಕು?