ಹಣ ಕದಿಯೋಕೆ ಬಂದವನ ಒದ್ದು ಓಡಿಸಿದ್ಲು..! ಗಟ್ಟಿಗಿತ್ತಿ ಈಕೆ

ಹಣ ಕದಿಯೋಕೆ ಬಂದವನ ಒದ್ದು ಓಡಿಸಿದ್ಲು..! ಗಟ್ಟಿಗಿತ್ತಿ ಈಕೆ

Published : Sep 08, 2021, 09:26 AM ISTUpdated : Sep 08, 2021, 12:29 PM IST

ಇಲ್ಲೊಬ್ಬ ಮಹಿಳೆ ತಮ್ಮ ಹಣ ಕದಿಯೋಕೆ ಬಂದವನಿಗೆ ಹೇಗೆ ಬುದ್ಧಿ ಕಲಿಸಿದ್ರು ನೋಡಿ. 2 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿ ನಡೆದುಕೊಂಡು ಬರುತ್ತಿದ್ದ ಮಹಿಳೆಯ ಹಣ ಎಗರಿಸಲು ಟ್ರೈ ಮಾಡಿದ್ದಾನೆ ಖದೀಮ ಕಳ್ಳ. ಆದ್ರೆ ಈಕೆ ಕಳ್ಳನಿಗಿಂತಲೂ ಜಾಣೆ

ಬ್ಯಾಂಕ್‌, ಎಟಿಎಂನಿಂದ ಹಣ ಡ್ರಾ ಮಾಡಿ ಹೋಗುವಾಗ ಅದನ್ನು ಕಳ್ಳರು ಎಗರಿಸೋದು ಸಾಮಾನ್ಯ. ಎಲ್ಲಕಡೆಗಳಲ್ಲಿಯೂ ಇಂತಹ ಘಟನೆ ನಡೆಯುತ್ತವೆ. ಅನ್ಯಾಯವಾಗಿ ಹಣ ಕಳೆದುಕೊಂಡವರು ನಂತರ ಪೊಲೀಸ್ ಮೆಟ್ಟಿಲೇರಿ ಇಳಿಯೋದೇ ಬಂತು. ಆದ್ರೆ ಇಲ್ಲೊಬ್ಬ ಮಹಿಳೆ ತಮ್ಮ ಹಣ ಕದಿಯೋಕೆ ಬಂದವನಿಗೆ ಹೇಗೆ ಬುದ್ಧಿ ಕಲಿಸಿದ್ರು ನೋಡಿ.

ಮೇಕೆ ಜೊತೆ ಸೆಲ್ಫಿ, ಚೆಲುವೆಯ ಫಜೀತಿ..! ವಿಡಿಯೋ ಸಖತ್ ಫನ್ನಿ.!

2 ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿ ನಡೆದುಕೊಂಡು ಬರುತ್ತಿದ್ದ ಮಹಿಳೆಯ ಹಣ ಎಗರಿಸಲು ಟ್ರೈ ಮಾಡಿದ್ದಾನೆ ಖದೀಮ ಕಳ್ಳ. ಅಲರ್ಟ್ ಆದ ಮಹಿಳೆ ಕಳ್ಳನನ್ನು ಒದ್ದು ಓಡಿಸಿದ್ದಾರೆ. ಸ್ವಲ್ಪವೂ ಗಾಬರಿಗೊಳ್ಳದೆ ಆಕೆ ತಿರುಗಿ ಕಳ್ಳನ ಮೇಲೆ ಎಟ್ಯಾಕ್ ಮಾಡಿದ್ದು ಮಾತ್ರ ಮೆಚ್ಚಲೇ ಬೇಕು.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
07:57ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!