‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದು, ಹೀರೋ ಆಗಲ್ಲ ಎಂದ ಬಿಗ್‌ ಬಾಸ್‌ ಹನುಮಂತ!

‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದು, ಹೀರೋ ಆಗಲ್ಲ ಎಂದ ಬಿಗ್‌ ಬಾಸ್‌ ಹನುಮಂತ!

Published : Mar 20, 2025, 04:35 PM ISTUpdated : Mar 20, 2025, 04:41 PM IST

ಹನುಮಂತ ಈಗ ಉತ್ತರ ಕರ್ನಾಟಕದ ಜಾತ್ರೆ, ಉತ್ಸವಗಳು, ಊರಹಬ್ಬಗಳಿಗೆ ಕರೆದಾಗ ಒಲ್ಲೆ ಎನಲಾರದೇ ಎಲ್ಲ ಕಡೆಯೂ ಹೋಗಿ ಬರುತ್ತಾರೆ, ಇತ್ತೀಚಿಗೆ ಸಾಲು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹಾಡಿ ರಂಜಿಸುತ್ತಾರೆ. 

ಬಿಗ್ ಬಾಸ್ ವಿನ್ನರ್ ಹನುಮಂತ ಹೊಸ ಗೆಟಪ್​​ನಲ್ಲಿ ಪೋಸ್ ಕೊಟ್ಟಿದ್ದಾನೆ. ಮಸ್ತ್ ಕಾಸ್ಟ್ಯೂಮ್ ತೊಟ್ಟು ‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದಿದ್ದಾನೆ. ಹಾಗಾದ್ರೆ ಹನುಮಂತ ಹೀರೋ ಆಗೇಬಿಟ್ನಾ..? ಬಿಗ್ ಬಾಸ್ ಬಳಿಕ ಹನುಮಂತ ಏನ್ ಮಾಡ್ತಿದ್ದಾನೆ..? ಚಿಲ್ಲೂರ ಬಡ್ನಿ ಚಿಂಗಾರಿ ಲೈಫ್​ನಲ್ಲಿ ಏನೆಲ್ಲಾ ನಡೀತಾ ಇದೆ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ನೀನೇನು ಸ್ಪರ್ಧಿನೋ ಇಲ್ಲಾ ಅತಿಥಿನೋ ಅಂದ್ರೆ ‘ಏನ್ ಮಾಡೋದ್ರಿ ಸಿಕ್ಕಾಪಟ್ಟೆ ಪ್ರೊಗ್ರಾಮ್ ಇದಾವ.. ಯಾವುದಕ್ಕೆ ಹೋಗೋದು ಯಾವುದಕ್ಕೆ ಬಿಡೋದು.. ಗೊತ್ತಾಗವಲ್ತು ನೋಡ್ರಿ ಅಂತಾನೇ ಹನುಮಂತ. ಹೌದು ಬಿಗ್ ಬಾಸ್ ವಿನ್ನರ್ ಆದ ಮೇಲೆ ಉತ್ತರ ಕರ್ನಾಟಕದಲ್ಲಿ ಯಾವುದೇ ಪ್ರೋಗ್ರಾಮ್ ಇದ್ರೂ ಹನುಮಂತ ಫಿಕ್ಸ್ ಅತಿಥಿ. ಬೇರೆ ಯಾರೇ ಆದ್ರೂ ಹೀರೋ ಆಗೋ ಅವಕಾಶನಾ ಬೇಡ ಅಂತಾರಾ..? ಆದ್ರೆ ಹನುಮಂತ ಮಾತ್ರ ಅಷ್ಟು ಸೀದಾ ಸಾದಾ. ಇದೆಲ್ಲಾ ನನಗೆ ಬೇಡ ಅನ್ನೋದು ಇವನ ದೃಡ ತೀರ್ಮಾನ.  ಹಾಗಂತ ಹನುಮಂತನಿಗೇನೂ ನಟನೆ ಬರಲ್ಲ ಅನ್ನೋ ಹಾಗಿಲ್ಲ, ಇತ್ತೀಚಿಗೆ ಬಾಯ್ಸ್ ವೆರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್ ಮಹಾಸಂಗಮ ವೇದಿಕೆಯಲ್ಲಿ ನಟನೆ ಮಾಡಿ ಎಲ್ಲರಿಂದ ಸೈ ಅನ್ನಿಸಿಕೊಂಡಿದ್ದ. ಹನುಮಂತ ಹೀರೋ ಆಗಬೇಕು ಅನ್ನೋದು ಅವನ ಅಭಿಮಾನಿಗಳ ಬೇಡಿಕೆ. ಆದ್ರೆ ಹನುಮಂತ ಮಾತ್ರ ಅದೆಲ್ಲಾ ಬ್ಯಾಡ್ರಿಪಾ.. ನನ್ನ ಪಾಡಿಗೆ ಹಾಡಿಕೊಂಡು ಇರ್ತೀನಿ. ಈಗಲೇ ಕೈ ತುಂಬಾ ಕೆಲಸ ಇದೆ. ಅಷ್ಟು ಸಾಕು ಅಂತಿದ್ದಾನೆ. 

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
Read more