ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು: ಕಲಾಸಿಪಾಳ್ಯ ಸೀಲ್‌ಡೌನ್

Jun 23, 2020, 12:28 PM IST

ಬೆಂಗಳೂರು (ಜೂ. 23): ನಗರದ ಜನಸಾಂದ್ರತೆ ಇರುವ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರವನ್ನು ಕೇಳಲೇಬೇಡಿ ಎನ್ನುವಂತಿತ್ತು. ಜನ ಯಾವುದಕ್ಕೂ ಕ್ಯಾರೆ ಅಂತಿರಲಿಲ್ಲ. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕಲಾಸಿಪಾಳ್ಯವನ್ನು ಸೀಲ್‌ಡೌನ್ ಮಾಡಿದೆ. ಮಾರ್ಕೆಟ್‌ ಹೊರಭಾಗವನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಖಾಕಿ ಕೋಟೆಗೂ ಕಾಲಿಟ್ಟ ಕೊರೊನಾ: 125 ಪೊಲೀಸರಿಗೆ ಸೋಂಕು