Mar 30, 2021, 5:45 PM IST
ಬೆಂಗಳೂರು (ಮಾ. 30): ಇತ್ತ ಸೀಡಿ ಲೇಡಿ ವಿಚಾರಣೆಯಾದರೆ ಅತ್ತ ರಮೇಶ್ ಜಾರಕಿಹೊಳಿಗೆ ಟೆನ್ಷನ್ನೋ ಟೆನ್ಷನ್... ನಿನ್ನೆ ತಡರಾತ್ರಿ ಗೋಕಾಕ್ಗೆ ಆಗಮಿಸಿದ್ದರು. ಇಂದು ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ನಾಮಪತ್ರ ಸಲ್ಲಿಕೆಗೆ ಹಾಜರಾಗದೇ, ಬೆಂಗಳೂರಿಗೆ ಹೊರಟಿದ್ದಾರೆ.
ಜಡ್ಜ್ ಎದುರು ಹೇಳಿಕೆ ನೀಡಿದ ಬಳಿಕ ಯುವತಿ ವಶಕ್ಕೆ ನೀಡುವಂತೆ ಎಸ್ಐಟಿ ಮನವಿ