ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

Published : Jul 21, 2023, 12:57 PM IST

ಜೈಲಿಗೆ ಹೋದವನು, ಭಯಾನಕ ‘ಉಗ್ರ’ನಾಗಿ ಹೊರ ಬರ್ತಾನೆ 
ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ಯಾರು ಗೊತ್ತಾ..? 
ಅಪರಾಧಿಗಳನ್ನು ತಿದ್ದುವ ಜೈಲು ‘ಉಗ್ರ’ವಾದಕ್ಕೆ ಬಡ್ತಿ ಕೊಡುತ್ತಿದೆ

ಶಿಕ್ಷೆ ಕೊಡಬೇಕಾದ ಜಾಗ ಉಗ್ರವಾದವನ್ನು ಬೋಧಿಸುತ್ತಿದೆ. ಯಾವ ಜಾಗದ ಕುರಿತು ಹೇಳ್ತಿದ್ದೇವೆ ಅನ್ನೋದು ಈಗಾಗ್ಲೇ ನಿಮಗೆ ಅರ್ಥವಾಗಿರುತ್ತೆ. ಬಿಡಿ. ಅಪರಾಧಿಗಳಿಗೆ ತನ್ನ ಶಿಕ್ಷೆ ಕೊಡಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ(Parappana Agrahara ), ಕೊಲೆ ಕೇಸ್‌ನನಲ್ಲಿ ಜೈಲು ಸೇರಿದವರನ್ನು ಉಗ್ರರನ್ನಾಗಿಸಿ ಕಳುಹಿಸಿದೆ. ಹೌದು, ನಮ್ಮ ದುರ್ದೈವಕ್ಕೆ ಪರಪ್ಪನ ಅಗ್ರಹಾರದಲ್ಲಿ ಉಗ್ರ ಶಿಕ್ಷಣ( terror education) ಕುರಿತು ನಿಮಗೆ ಹೇಳಬೇಕಾಗಿದೆ. ನೀವು ಸಹ  ವಿಧಿಯಿಲ್ಲದ ಹೌದಾ, ಎಂದು ಉದ್ಘರಿಸಿ, ಕಣ್ಣು-ಕವಿ ಅರಳಿಸಿ, ಅಚ್ಚರಿಯಿಂದ ಈ ಉಗ್ರ ಶಿಕ್ಷಣ ಕುರಿತು ನೋಡಬೇಕಾಗಿದೆ. ಜೈಲು ಅಂತ ಯಾವುದನ್ನು ಕರೆಯುತ್ತಾರೆ, ಜೈಲಿಗೆ ಯಾರನ್ನು ಕಳಿಸಲಾಗುತ್ತೆ ಅನ್ನೋದು ಚಿಕ್ಕ ಮಕ್ಕಳಿಗೂ ಗೊತ್ತಿರುತ್ತೆ. ಆದ್ರೆ ಅದೇ ಜೈಲಿನಲಲ್ಲಿ ಈಗ ಉಗ್ರ ಶಿಕ್ಷಣ ನಡೆಯುತ್ತಿತ್ತು ಅನ್ನೋದು ನಮಗೆಲ್ಲ ಈಗ ತಿಳಿದುಬಂದಿದೆ. ಬೆಂಗಳೂರಿನ(Bengaluru) ಪರಪ್ಪನ ಅಗ್ರಹಾರದಲ್ಲಿ ಇದೆಲ್ಲ ನಡೆಯುತ್ತಿದೆ ಎಂದ್ರೆ ಈಗ್ಲೂ ನಂಬಲಾಗುತ್ತಿಲ್ಲ. ಜೈಲಿನಲ್ಲಿರುವ ಕೈದಿಗಳ ಕೈಗೆ ಮೊಬೈಲ್(Mobile) ಇರುತ್ತೆ, ಕೈದಿಗಳಿಗೆ ಸುಲಭವಾಗಿ ಗಾಂಜಾ , ಸಿಗರೇಟ್ , ಎಣ್ಣೆ ಸಿಗುತ್ತದೆ.

ಇದನ್ನೂ ವೀಕ್ಷಿಸಿ:  ಕಲಾಪದಲ್ಲಿ ನಡೆದೇ ಹೋಯ್ತು ಕೋಲಾಹಲ: ನೂಕಾಟ.. ತಳ್ಳಾಟ.. ಹೋರಾಟ..ನಂತರ ಏನಾಯ್ತು..?

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more