Jun 18, 2020, 10:50 AM IST
ಬೆಂಗಳೂರು (ಜೂ. 18): ಕೊರೋನಾವೈರಸ್ ಪಿಡುಗಿನ ವಿರುದ್ಧ ರಾಜ್ಯ ಸರ್ಕಾರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇಂದು (ಗುರುವಾರ) ಮಾಸ್ಕ್ ಡೇಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೊರೋನಾ ಹರಡುವಿಕೆ ತಡೆಗಟ್ಟಲು ಕೊರೋನಾ ವಾರಿಯರ್ಸ್ ಜೊತೆ ಜನಸಾಮಾನ್ಯರೂ ಕೂಡಾ ಕೈಜೋಡಿಸಬೇಕಾಗಿದೆ. ಮಾಸ್ಕ್ ವಿಚಾರದಲ್ಲಿ ರಾಜಿ ಬೇಡ, ಧರಿಸುವುದನ್ನು ನಾವೆಲ್ಲರೂ ರೂಢಿಸಿಕೊಳ್ಳೋಣ.
ಇದನ್ನೂ ನೋಡಿ | ನವೆಂಬರ್ನಲ್ಲಿ ಹೆಚ್ಚಾಗಲಿದೆ ಕೊರೊನಾ; ಐಸಿಯು, ವೆಂಟಿಲೇಟರ್ ಕೊರತೆ ಸಂಭವ...