ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ತುಂಬಿರಬೇಕು ಅಂದ್ರೆ ಈ ಗುಣಗಳನ್ನು ಬಿಟ್ಟು ಬಿಡಿ.!

Aug 15, 2020, 6:10 PM IST

ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ತುಂಬಿರಬೇಕು, ಲಕ್ಷ್ಮೀ ಸದಾ ನೆಲೆಸಬೇಕು  ಎಂದರೆ ನಾವು ಸೋಮಾರಿತನವನ್ನು ಬಿಡಬೇಕು. ದಾರಿದ್ರ್ಯವನ್ನು ಕರೆಯಬಾರದು. ಎಲ್ಲಿ ಸೋಮಾರಿತನ ಇರುತ್ತದೋ ಅಲ್ಲಿ ಖಂಡಿತಾ ಲಕ್ಷ್ಮೀ ನೆಲೆಸುವುದಿಲ್ಲ. ಆಕೆ ಹೊರಟು ಹೋಗುತ್ತಾಳೆ. ಸರಿಯಾದ ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವವರ ಬಗ್ಗೆ ಲಕ್ಷ್ಮೀ ವಾಸವಿರುತ್ತಾಳೆ ಎನ್ನುವುದನ್ನು ದೃಷ್ಟಾಂತದ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಗುರೂಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..! 

'ಕೋಪ, ಸಿಡುಕು, ಸೋಮಾರಿತನ ತ್ಯಜಿಸಿದರೆ ಐಶ್ವರ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ'