ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬಲು ಕಾರಣರಾದವರು ಯಾರು?

Apr 26, 2020, 4:41 PM IST

ಬೆಂಗಳೂರು (ಏ. 26): ರಾಜ್ಯದಲ್ಲಿ ಕೊರೋನಾ ಸ್ಪೋಟ ಹೇಗಾಯ್ತು? ಇಂತದ್ದೊಂದು ಪ್ರಶ್ನೆ ಎದ್ದಿದೆ. ರಾಜ್ಯದಲ್ಲಿ ಮೂವರಿಂದ 133 ಮಂದಿಗೆ ಕೊರೋನಾ ಬಂದಿದೆ. ಹೊಂಗಸಂದ್ರದ ಕಾರ್ಮಿಕನಿಂದ 29 ಮಂದಿಗೆ ಸೋಂಕು ತಗುಲಿದೆ. ನಂಜನಗೂಡಿನ ರೋಗಿಯಿಂದ 4 ಜಿಲ್ಲೆಗಳಿಗೂ ಸೋಂಕು ಹಬ್ಬಿದೆ. ತಬ್ಲಿಘಿ ಜಮಾತ್‌ನಿಂf 173 ಮಂದಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ ಅಜ್ಜಿಯಿಂದ 32 ಮಂದಿಗೆ ಬಂದಿದೆ. ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ತಗುಲಲು ಕಾರಣರಾದವರು ಯಾರು? ಇಲ್ಲಿದೆ ನೋಡಿ! 

ಬಿರಿಯಾನಿ..ಕುಷ್ಕಾ..ಲೇಕೆ ಆವೋ.. ಪಾದರಾಯನ ಪುಂಡರ ಧಿಮಾಕು!