ಮಧ್ಯಪ್ರದೇಶದ ಪವರ್‌ಪುಲ್ ಸ್ಥಳದಲ್ಲಿ ಡಿಕೆಶಿ ಯಜ್ಞ-ಯಾಗ, ಕಾರಣ!

Jan 23, 2020, 8:31 PM IST

ಭೋಪಾಲ್(ಜ. 23)  ಮಧ್ಯಪ್ರದೇಶದ ದೇವಾಲಯದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕ  ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಕೊಲ್ಲೂರಿನಲ್ಲಿ ಡಿಕೆಶಿ ಚಂಡಿಕಾ ಯಾಗ

ಯೇಸು ಪ್ರತಿಮೆ ವಿವಾದದಲ್ಲಿ ಸಿಲುಕಿದ್ದ ಡಿಕೆ ಶಿವಕುಮಾರ್ ಮೇಲೆ ಐಟಿ ತೂಗುಗತ್ತಿಯೂ ನೇತಾಡುತ್ತಲೇ ಇದೆ. ಇದೆಲ್ಲದರ ನಡುವೆ ಡಿಕೆಶಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿರುವುದು ಕುತೂಹಲ ಮೂಡಿಸಿದೆ.