ಸೇನೆ ಸೇರ ಬಯಸುವವರಿಗೆ ಬೀದರ್‌ನಲ್ಲಿ ತರಬೇತಿ ನೀಡಲು ಮುಂದಾದ ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ

Aug 16, 2021, 10:31 AM IST

ಬೆಂಗಳೂರು (ಆ. 16): ಬೀದರ್‌ನಲ್ಲಿ ವಾಯುಸೇನೆಯ ಎರಡನೇ ಅತಿದೊಡ್ಡ ವಿಮಾನ ತರಬೇತಿ ಕೇಂದ್ರವಿದ್ದರೂ ಜಿಲ್ಲೆಯ ಯಾರೊಬ್ಬರೂ ಪೈಲಟ್ ಆಗಿಲ್ಲ. ಇದೀಗ ಕೊರತೆ ನೀಗಿಸಲು ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ ಮುಂದಾಗಿದ್ದಾರೆ. ತಮ್ಮ ಗ್ಲೋಬಲ್ ಸೈನಿಕ್ ಅಕಾಡೆಮಿ ಮೂಲಕ ಉಚಿತ ತರಬೇತಿ ನೀಡುತ್ತಿದ್ದಾರೆ. ಈ ಅಕಾಡೆಮೆಯಲ್ಲಿ ತರಬೇತಿ ಪಡೆದ 13 ವಿದ್ಯಾರ್ಥಿಗಳು ಈಗಾಗಲೇ ಸೈನ್ಯ ಸೇರಿದ್ದಾರೆ. 

ಐಟಿ- ಬಿಟಿ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ನನ್ನ ಮೊದಲ ಆದ್ಯತೆ: ರಾಜೀವ್ ಚಂದ್ರಶೇಖರ್