ಮತ್ತಷ್ಟು ಕೆರೆ ಅಭಿವೃದ್ಧಿಗಾಗಿ ಯಶ್ ಸಹಕಾರ ಕೋರಿದ ಜಲ ಸಂರಕ್ಷಕ ಕಾಮೇಗೌಡರು!

Jun 29, 2020, 5:04 PM IST

ತಾವು ಸಾಕಿದ ಕುರಿಗಳನ್ನು ಮಾರಿ, ಕೆರೆಗಳನ್ನು ಕಟ್ಟಸಿ ಪ್ರಾಣಿ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಮಳವಳ್ಳಿಯ ದಾಸನದೊಡ್ಡಿಯ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಆ ಮೂಲಕ ಕರ್ನಾಟಕದ ಭಗೀರಥನ ಪರಿಚಯ ಇಡೀ ದೇಶಕ್ಕಾಗಿದೆ. ಇದೀಗ ಇದೇ ಕಾಮೇಗೌಡರು ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಕೆಲಸಗಳ ಬಗ್ಗೆ ನೆನೆಯುತ್ತ, ಇನ್ನಷ್ಟು ಸಹಾಯಕ್ಕಾಗಿ ಅವರಲ್ಲಿ ಮನವಿ ಮಾಡಿದ್ದಾರೆ..

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna News.Com