ನಿರ್ದೇಶಕ ಮಯೂರ ರಾಘವೇಂದ್ರ ತಂಡದಿಂದ ಕಾರ್ಮಿಕರಿಗೆ ದಿನಸಿ ಕಿಟ್

Jun 8, 2021, 6:52 PM IST

ಬೆಂಗಳೂರು(ಜೂ.  08)   ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ತಂಡದವರು ಕೊರೋನಾ ಸಂಕಷ್ಟದ ಸಂದರ್ಭ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಷ್ಟಕ್ಕೆ ಮಯೂರ ನೆರವಾಗಿದ್ದಾರೆ.

ಬಡವರಿಗೆ ಆಹಾರ ಹಂಚಿದ ಸನ್ನಿ ಲಿಯೋನ್

ಲಾಕ್ ಡೌನ್ ಆರಂಭದಿಂದಲೂ ತಂಡ ದಿನಸಿ ಕಿಟ್ ವಿತರಣೆ ಮಾಡಿಕೊಂಡು ಬಂದಿದೆ. ಕುಮಾರಸ್ವಾಮಿ ಲೇಔಟ್  ಥಿಯೇಟರ್ ಬಳಿ  ಬಂದು ದಿನಸಿ ವಿತರಣೆ ಮಾಡಿದ್ದಾರೆ.