Sep 6, 2021, 4:18 PM IST
ಕನ್ನಡ ಚಿತ್ರರಂಗದ ಬಾದ್ ಶಾ ಕಿಚ್ಚ ಸುದೀಪ್ ಅವರಿಗೆ ಬಹುದೊಡ್ಡ ಗೌರವ ಸಿಕ್ಕಿದೆ. ಹೌದು ಭಾರತೀಯ ಅಂಚೆ ಮೇಲೆ ಕರುನಾಡ ಮಾಣಿಕ್ಯನ ಫೋಟೋ ಅರಳಿದೆ. ಇದಕ್ಕೆ ಕಾರಣವೇ ಕಿಚ್ಚನಿಗಿರುವ ಸಮಾಜ ಸೇವೆಯಲ್ಲಿರುವ ಕಾಳಜಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment