ಚಾಚೂ ತಪ್ಪದೆ ದರ್ಶನ್ ಮಾತು ಪಾಲಿಸಿದ ಅಮೂಲ್ಯ!

Jun 18, 2021, 5:07 PM IST

ಮೃಗಾಯಲಗಳ ಪ್ರಾಣಿಗಳನ್ನ ದತ್ತು ಪಡೆಯಲು ನಟ ದರ್ಶನ್ ಒಂದೇ ಒಂದು ಕರೆ ಕೊಟ್ಟರು. ಅದನ್ನು ಚಾಚೂ ತಪ್ಪದೇ ಅವರ ಅಭಿಮಾನಿಗಳು ಪಾಲಿಸುತ್ತಿದ್ದಾರೆ. ಇದೀಗ ಈ ಲಿಸ್ಟ್‌ನಲ್ಲಿ ನಟಿ ಅಮೂಲ್ಯ ಕೂಡ ಸೇರಿಕೊಂಡಿದ್ದಾರೆ. ದಾಸನ ಮಾತಿನಂತೆ ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ, ಮೈಸೂರು ಮೃಗಾಲಯದಲ್ಲಿರೋ ಜಾಗ್ವಾರ್ ಅನ್ನ ದತ್ತು ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment