ಕಲ್ಯಾಣ್ ದಾಂಪತ್ಯದ ಬಿರುಕಿಗೆ ಮಾಟ-ಮಂತ್ರ ಕಾರಣವಂತೆ; ಏನು ಹೇಳಿದ್ದಾರೆ ನೋಡಿ!

Oct 4, 2020, 2:34 PM IST

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಕೆ.ಕಲ್ಯಾಣ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಲು ಕಾರಣವೇನು? ಅವರ ಪತ್ನಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಮುಂದಾದದ್ದು ಯಾಕೆ? ಇದರ ಹಿಂದಿರುವ ವ್ಯಕ್ತಿ ಯಾರು ಎಂದು ಹೇಳಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment