Jan 24, 2020, 4:27 PM IST
ಕೇರಳ ದೇವರ ನಾಡಂತಲೇ ಹೆಸರುವಾಸಿ. ಈ ಸುಂದರ ತಾಣದ ಊರಲ್ಲಿ ರಾಜಾ ವೀರ ಮದಕರಿ ನಾಯಕ ಕಾಣಿಸಿಕೊಳ್ತಿದ್ದಾರೆ. ಯಾಕಂದ್ರೆ ಈ ನಾಯಕನಿಗಾಗಿಯೇ ಇಲ್ಲೊಂದು ಗುರುಕುಲ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಈಗ ಅದ್ಭುತ ಸೆಟ್ ಡಿಸೈನಿಂಗ್ ಕೆಲಸವೂ ಶುರು ಆಗಿದೆ.
ಶಿವರಾಜ್ಕುಮಾರ್ ಜೊತೆ ಕೆಲಸ ಮಾಡಿದ್ದು ನನಗೂ, ಜಯಾಗೂ ಅದ್ಭುತ ಕ್ಷಣ: ಬಿಗ್ ಬಿ!
ಅದ್ಭುತ ಡಿಸೈನಿಂಗ್ ಆಧಾರದ ಮೇಲೆ ಕೇರಳದ ಚಾಲುಕುಡಿ ಫಾಲ್ಸ್ ಅಲ್ಲಿ ಗುರುಕುಲದ ಸೆಟ್ ನಿರ್ಮಾಣ ಆಗಲಿದೆ. ಈ ಸೆಟ್ ನಲ್ಲಿ ಚಿತ್ರೀಕರಣ ಮಾಡೋ ಮೂಲಕ ರಾಜಾ ವೀರ ಮದಕರಿ ನಾಯಕನ ಚಿತ್ರೀಕರಣದ ಕೆಲಸ ಆರಂಭಗೊಳ್ಳಲಿದೆ.