ಸೆರಗೊಡ್ಡಿ ಮತಯಾಚಿಸಿದ್ದ ಸುಮಲತಾ: ಹೊಸಕೋಟೆಯಲ್ಲೂ ಸ್ವಾಭಿಮಾನದ್ದೇ ಸದ್ದು

Nov 15, 2019, 1:36 PM IST

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೊಸಕೋಟೆ ಗೆಲ್ಲಲು ಹರಸಾಹಸ ಪಡಬೇಕಿದೆ. ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಂಡ್ಯ ಸ್ವಾಭಿಮಾನವೂ ಇಲ್ಲಿ ಗೇಮ್ ಪ್ಲೇ ಮಾಡುತ್ತೆ. ಮಂಡ್ಯದಲ್ಲಿ ಸುಮಲತಾ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರು. ಅದೇ ರೀತಿ ಸ್ವಾಭಿಮಾನದ ಅಸ್ತ್ರವನ್ನು ಬಳಸಲು ಅಖಾಡಕ್ಕೆ ಇಳಿದಿದ್ದಾರೆ ಶರತ್. ಅಷ್ಟಕ್ಕೂ ಇಲ್ಲಿಯ ರಾಜಕಾರಣವೇನು? ನೀವೇ ನೋಡಿ.

ಕುಮಟಳ್ಳಿ ಬಿಜೆಪಿ ಸೇರ್ಪಡೆ: ಅಥಣಿಯಲ್ಲಿ ಪ್ರತಿಭಟನೆ